ವಿಮಾನಯಾನಿಗಳಿಗೆ ಸಿಹಿ ಸುದ್ದಿ: ಇಲಾಖೆಯಿಂದ ಗ್ರೀನ್ ಸಿಗ್ನಲ್, ಏಪ್ರಿಲ್ನಲ್ಲಿ 6 ಹೊಸ ವಿಮಾನಗಳು ಬರಲಿವೆಯಂತೆ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಕೊಲ್ಲೂರು: ಭಾರತದ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ‘ಸ್ಕ್ಯಾನ್ಜೆಟ್’ ಹೆಸರಿನ ಹೊಸದೊಂದು ವಿಮಾನ ಶೀಘ್ರವೇ ಬರಲಿದ್ದು, ವಿಮಾನಯಾನಿಗಳಿಗೆ ಹೊಸ ವರುಷಕ್ಕೆ ಸಿಹಿಸುದ್ದಿಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಕಂದಾವರದ, ಮೈಸೂರಿನಲ್ಲಿ ವೈದ್ಯಕೀಯ ಉಪಕರಣಗಳು ಹಾಗೂ ಸಲಕರಣೆಗಳ ತಯಾರಿಕೆ ಮತ್ತು ಸರಬರಾಜು ಮಾಡುತ್ತಿರುವ ಬಹುರಾಷ್ಟ್ರೀಯ ಸಂಸ್ಥೆಯಾದ ಸ್ಕ್ಯಾನ್ರೇ ಸಂಸ್ಥಾಪಕ ಕಂದಾವರದ ತಲೇಕಳ ಕಿಂಞಣ್ಣ ಆಳ್ವರ ಪುತ್ರ ವಿಶ್ವಪ್ರಸಾದ್ ಆಳ್ವ ಅವರ ಬಹುಕಾಲದ ಕನಸು ಸಾಕಾರಗೊಳ್ಳುವ ಶುಭಯೋಗ ಸಮೀಪಿಸುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆ ಹೆಮ್ಮೆ … Continue reading ವಿಮಾನಯಾನಿಗಳಿಗೆ ಸಿಹಿ ಸುದ್ದಿ: ಇಲಾಖೆಯಿಂದ ಗ್ರೀನ್ ಸಿಗ್ನಲ್, ಏಪ್ರಿಲ್ನಲ್ಲಿ 6 ಹೊಸ ವಿಮಾನಗಳು ಬರಲಿವೆಯಂತೆ
Copy and paste this URL into your WordPress site to embed
Copy and paste this code into your site to embed