Hydrarama ಬದುಕಿದ್ದಾಗ ಅನ್ನ ಹಾಕದ 6 ಮಕ್ಕಳು ತಾಯಿ ಶವಕ್ಕಾಗಿ ಬಡಿದಾಡಿದರು!
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಹಾಸನ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 80 ವರ್ಷ ವಯಸ್ಸಿನ ಪಾರ್ವತಮ್ಮ ವೃದ್ಧಾಶ್ರಮದಲ್ಲಿ ಭಾನುವಾರ ಮೃತಪಟ್ಟರು. ಬದುಕಿದ್ದಾಗ ತಾಯಿಗೆ ಊಟ ಹಾಕದೆ ವೃದ್ಧಾಶ್ರಮದಲ್ಲಿ ಬಿಟ್ಟಿದ್ದ ಆರು ಮಕ್ಕಳು ಯಾವಾಗ ತಾಯಿ ಮೃತಪಟ್ಟಳು ಅನ್ನೋದು ಗೊತ್ತಾಯ್ತೋ ಎಲ್ಲರೂ ಓಡೋಡಿ ಬಂದಿದ್ದಾರೆ. ಮೃತದೇಹ ನಮಗೆ ಬೇಕು, ನಮಗೆ ಬೇಕು ಎಂದು ಕಿತ್ತಾಟ ಶುರು ಮಾಡಿದ್ದಾರೆ. ಆರು ಮಕ್ಕಳಿದ್ರೂ ಒಬ್ಬರೇ ಒಬ್ರೂ ತುತ್ತು ಅನ್ನ ಹಾಕಿರ್ಲಿಲ್ಲ. ಹೆತ್ತವಳನ್ನು ಕೊನೇಗಾಲದಲ್ಲಿ ಸಾಕುವುದಕ್ಕೆ ಆಗಲ್ಲ ಎಂದು ಬೀದಿಯಲ್ಲಿ ಬಿಟ್ಟಿದ್ದರು. … Continue reading Hydrarama ಬದುಕಿದ್ದಾಗ ಅನ್ನ ಹಾಕದ 6 ಮಕ್ಕಳು ತಾಯಿ ಶವಕ್ಕಾಗಿ ಬಡಿದಾಡಿದರು!
Copy and paste this URL into your WordPress site to embed
Copy and paste this code into your site to embed