ಕನಸಿಗೆ ಹೆದರಿ ಜೀವ ಕಳೆದುಕೊಂಡ 11 ನೇ ತರಗತಿಯ ವಿದ್ಯಾರ್ಥಿ
Subscribe ನ್ಯೂಸಿಕ್ಸ್ ಕನ್ನಡ NewsicsKannada/ YouTube newsics.com ಕಾನ್ಪುರ: ಕನಸಿಗೆ ಹೆದರಿಗೆ 11 ನೇ ತರಗತಿಯ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಆರವ್ ರಾಜ್ ಮಿಶ್ರಾ (16) ಎಂಬ ವಿದ್ಯಾರ್ಥಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಬಾಲಕನ ಕುಟುಂಬದ ಪ್ರಕಾರ, ಅವನಿಗೆ ತಿಂಗಳುಗಳಿಂದ ಪದೇ ಪದೇ ದುಃಸ್ವಪ್ನಗಳು ಬರುತ್ತಿದ್ದವು ಮತ್ತು ಅವುಗಳಿಂದಾಗಿ ಅವನು ತೊಂದರೆಗೊಳಗಾಗಿದ್ದನು. 16 ವರ್ಷದ ಆರವ್ ಕಾನ್ಪುರದ ಮನೆಯಲ್ಲಿ ಒಬ್ಬಂಟಿಯಾಗಿದ್ದ. ಆರವ್ ಆಗಾಗ್ಗೆ ವಿಚಿತ್ರ … Continue reading ಕನಸಿಗೆ ಹೆದರಿ ಜೀವ ಕಳೆದುಕೊಂಡ 11 ನೇ ತರಗತಿಯ ವಿದ್ಯಾರ್ಥಿ
Copy and paste this URL into your WordPress site to embed
Copy and paste this code into your site to embed