ನೀರಿನಲ್ಲಿ ದೇಹ ಕರಗಿಸುವ ಪದ್ಧತಿ; ಅಂತ್ಯಕ್ರಿಯೆಗೆ ನೀರಿನ ದಹನಕ್ಕೆ ಮುಂದಾಗ್ತಿದ್ದಾರೆ ಜನರು

Subscribe ನ್ಯೂಸಿಕ್ಸ್ ಕನ್ನಡ NewsicsKannada/ YouTube newsics.com ಮನುಷ್ಯನ ಸಾವಿನ ನಂತ್ರ ಶವವನ್ನು ಹೂಳಲಾಗುತ್ತದೆ ಇಲ್ಲವೆ ಸುಡಲಾಗುತ್ತದೆ. ಹಿಂದೆ ಕಟ್ಟಿಗೆಗಳನ್ನು ಬಳಸಿ ಮೃತ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಗ್ತಾಯಿತ್ತು. ಈಗ ಮಿಶನ್ ಬಳಕೆ ಮಾಡಲಾಗ್ತಿದೆ. ಕರೆಂಟ್ ಬಳಸಿ ಅಂತ್ಯಸಂಸ್ಕಾರ ಮಾಡಲಾಗ್ತಿದೆ. ಪರಿಸರ ರಕ್ಷಣೆ ಬಗ್ಗೆ ಜನರ ಚಿಂತನೆ ಈಗ ಗಂಭೀರವಾಗಿದೆ. ಪರಿಸರ ರಕ್ಷಣೆ ಬಗ್ಗೆ ಆಲೋಚನೆ ಮಾಡ್ತಿರುವ ಜನರು, ನೀರಿನ ದಹನಕ್ಕೆ ಮುಂದಾಗ್ತಿದ್ದಾರೆ. ಇದನ್ನು ಕ್ಷಾರೀಯ ಜಲವಿಚ್ಛೇದನೆ ಎಂದೂ ಕರೆಯಲಾಗುತ್ತದೆ. ವೈಜ್ಞಾನಿಕವಾಗಿ ಇದಕ್ಕೆ ಅಕ್ವಾಮೇಷನ್ ಎಂದು ಹೆಸರಿದೆ. … Continue reading ನೀರಿನಲ್ಲಿ ದೇಹ ಕರಗಿಸುವ ಪದ್ಧತಿ; ಅಂತ್ಯಕ್ರಿಯೆಗೆ ನೀರಿನ ದಹನಕ್ಕೆ ಮುಂದಾಗ್ತಿದ್ದಾರೆ ಜನರು