Mysuru dasara ಮತ್ತೆ ಅರಮನೆಗೆ ಮರಳಿದ ಜಂಬೂಸವಾರಿ, ಲಕ್ಷಾಂತರ ಜನ ವೀಕ್ಷಣೆ, ಮೆರವಣಿಗೆ ಹೇಗಿತ್ತು? ಏನೇನಾಯ್ತು?
Subscribe NewsicsKannada/YouTube newsics.com ಮೈಸೂರು: ವಿಶ್ವವಿಖ್ಯಾತ ಮೈಸೂರು ಜಂಬೂಸವಾರಿ ಮೆರವಣಿಗೆಯನ್ನು ಲಕ್ಷಾಂತರ ಜನರು ಕಣ್ತುಂಬಿಕೊಂಡು, ತಮ್ಮ ಸ್ಮೃತಿ ಪಟಲದಲ್ಲಿ ದಾಖಲಿಸಿಕೊಂಡರು. ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ಚಿನ್ನದ ವಿರಾಜಮಾನಳಾಗಿದ್ದ ಅಂಬಾರಿಯನ್ನು ಹೊತ್ತು ಮೈಸೂರಿನ ರಾಜ ಬೀದಿಯಲ್ಲಿ ವೈಭವದಿಂದ ಸಾಗಿದ ದಸರಾದ ವಿಜಯದಶಮಿ ಮೆರವಣಿಗೆಯನ್ನು ದೂರದೂರುಗಳಿಂದ ಬಂದ ಪ್ರವಾಸಿಗರು, ಸ್ಥಳೀಯರು ನೂಕುನುಗ್ಗಲನ್ನೂ ಲೆಕ್ಕಿಸದೆ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕಣ್ತುಂಬಿಕೊಂಡರು. ತಮ್ಮ ಜೀವನಮಾನದಲ್ಲಿ ಒಮ್ಮೆಯಾದರೂ ದಸರಾ ನೋಡಿದ ಖುಷಿಯನ್ನು ಸಂಭ್ರಮಿಸಿ, ತಮ್ಮ ಜೀವನದ ಪುಟದಲ್ಲಿ ದಾಖಲಿಸಿಕೊಂಡರು. ರಾಜ್ಯವೂ ಸೇರಿದಂತೆ ದೇಶದ … Continue reading Mysuru dasara ಮತ್ತೆ ಅರಮನೆಗೆ ಮರಳಿದ ಜಂಬೂಸವಾರಿ, ಲಕ್ಷಾಂತರ ಜನ ವೀಕ್ಷಣೆ, ಮೆರವಣಿಗೆ ಹೇಗಿತ್ತು? ಏನೇನಾಯ್ತು?
Copy and paste this URL into your WordPress site to embed
Copy and paste this code into your site to embed