newsics.com
ಬೆಂಗಳೂರು : ಭೀಕರ ಅಪಘಾತ ಸಂಭವಿಸಿದ್ದು, ಕ್ಯಾಂಟರ್ ಡಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಸಾವನ್ನಪ್ಪಿದ ಘಟನೆ ಕಾಮಾಕ್ಷಿ ಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸುಮ್ಮನಹಳ್ಳಿ ಜಂಕ್ಷನ್ ನಡೆದಿದೆ.
ಆಟೋದಲ್ಲಿ ಯೇಸು, ಜೆನಿಫರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕ್ಯಾಂಟರ್ ಬ್ರೇಕ್ ಫೇಲ್ಯೂರ್ ಆಗಿ ಈ ಅಪಘಾತ ಸಂಭವಿಸಿದೆ.
ಆಟೋಗೆ ಕ್ಯಾಂಟರ್ ಡಿಕ್ಕಿu ಹೊಡೆದ ಪರಿಣಾಮ ಆಟೋ 2 ತುಂಡಾಗಿದೆ. ಹಾಗೂ ಕಾರಿಗೂ ಕೂಡ ಕ್ಯಾಂಟರ್ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಹಲವರಿಗೆ ಗಾಯಗಳಾಗಿದೆ.