newsics.com ಮಂಗಳೂರು: ಇದೇ ಆಗಸ್ಟ್ 27ರಂದು ಗಣೇಶ ಚತುರ್ಥಿ ಹಬ್ಬ. ಇಲ್ಲಿ ತಯಾರಾಗುವ ಗಣೇಶ ಮೂರ್ತಿ ಅಮೆರಿಕದಲ್ಲಿ ಪೂಜೆಗೊಳ್ಳಲಿದೆ. ಮಂಗಳೂರಿನಲ್ಲಿ ತಯಾರಾದ ಗಣಪತಿಯ ಮೂರ್ತಿಯೊಂದು ಸಮುದ್ರವನ್ನು ದಾಟಿ ಅಮೆರಿಕಕ್ಕೆ ತೆರಳಲಿದೆ. ಮಂಗಳೂರಿನ ಮಣ್ಣಗುಡ್ಡದ ರಾಮಚಂದ್ರ ರಾವ್ ಕುಟುಂಬದಿಂದ ತಯಾರಾದ ಈ ಗಣಪತಿಯ ಮೂರ್ತಿಯನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಶೆರ್ಲೇಕರ್ ಕುಟುಂಬವು ಪೂಜಿಸಲಿದೆ. ಮಂಗಳೂರಿನ ಮಣ್ಣಗುಡ್ಡದಲ್ಲಿ 96 ವರ್ಷಗಳ ಹಿಂದೆ ರಾಮಚಂದ್ರ ರಾವ್ ಅವರ ತಂದೆ ದಿ. ಮೋಹನ್ ರಾವ್ ಅವರು ಈ ಕಲೆಯನ್ನು ಆರಂಭಿಸಿದ್ದರು. ಈ ಕುಟುಂಬದಲ್ಲಿ … Continue reading Little Ganesha ready to take off! ವಿಮಾನವೇರಲು ಸಿದ್ಧನಾದ ಪುಟ್ಟ ಗಣಪ! ಮಂಗಳೂರಲ್ಲಿ ತಯಾರಿ, ಕ್ಯಾಲಿಫೋರ್ನಿಯಾದಲ್ಲಿ ಪೂಜೆ!
Copy and paste this URL into your WordPress site to embed
Copy and paste this code into your site to embed