newsics.com
ಶುಭ ದಿನ
ಇಂದಿನ ಪಂಚಾಂಗ
ವಿಶ್ವಾವಸು ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಆಷಾಢ ಮಾಸ ಶುಕ್ಲಪಕ್ಷ ದ್ವಾದಶಿ, ಸೋಮವಾರ, 07-07-2025.
* ವಾಮನ ಪೂಜೆ
🌷🌺🙏🌺🌷
ಗತಶಾಲಿ – 1947
ಗತಕಲಿ – 5126
ಸಂವತ್ಸರ – ವಿಶ್ವಾವಸು
ಅಯನ – ಉತ್ತರಾಯಣ
ಋತು – ಗ್ರೀಷ್ಮ.
ದಿನಾಂಕ – 07/07/2025
ತಿಂಗಳು – ಜುಲೈ
ಬಣ್ಣ – ಬಿಳಿ
ವಾರ – ಸೋಮವಾರ
ತಿಥಿ ದ್ವಾದಶಿ 23:09:41
ಪಕ್ಷ ಶುಕ್ಲ
ನಕ್ಷತ್ರ ಅನುರಾಧ 25:10:43*
ಯೋಗ ಶುಭ 22:01:22
ಕರಣ ಭವ 10:15:10
ಕರಣ ಬಾಳವ 23:09:41
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ ವೃಷ್ಚಿಕ
ಸೂರ್ಯ ರಾಶಿ ಮಿಥುನ
ಸೂರ್ಯೋದಯ 06:00:04
ಸೂರ್ಯಾಸ್ತ 18:49:06
ಹಗಲಿನ ಅವಧಿ 12:49:02
ರಾತ್ರಿಯ ಅವಧಿ 11:11:1
ಚಂದ್ರೋದಯ 15:56:37
ಚಂದ್ರಾಸ್ತ 27:27:09*
ರಾಹು ಕಾಲ 07:36 – 09:12 ಅಶುಭ
ಯಮಘಂಡ ಕಾಲ 10:48 – 12:25 ಅಶುಭ
ಗುಳಿಕ ಕಾಲ 14:01 – 15:37
ಅಭಿಜಿತ್ 11:59 – 12:50 ಶುಭ
ದುರ್ಮುಹೂರ್ತ 12:50 – 13:41 ಅಶುಭ
ದುರ್ಮುಹೂರ್ತ 15:24 – 16:15 ಅಶುಭ
—————-
ಇಂದಿನ ಮಾತು
ನಾವಾಡುವ ಮಾತಿನಿಂದ ಉಲ್ಲಾಸ, ಒಳಿತು ಉಂಟಾಗಬಹುದು; ಮಾತೇ ಹಗೆತನಕ್ಕೂ ಹಾದಿಯಾಗಬಹುದು. ಹೀಗಾಗಿ, ಮಾತನಾಡುವಾಗ ಎಚ್ಚರದಿಂದ ಇರಬೇಕು.
—————-
ಇಂದಿನ ಸುಭಾಷಿತ
ತದ್ ಜ್ಞಾನಂ ಪ್ರಶಮಕರಂ ಯದಿಂದ್ರಿಯಾಣಾಂ
ತದ್ ಜ್ಞೇಯಂ ಯದುಪನಿಷತ್ಸುನಿಶ್ಚಿತಾರ್ಥಮ್ |
ತೇ ಧನ್ಯಾ ಭುವಿ ಪರಮಾರ್ಥನಿಶ್ಚಿತೇಹಾಃ
ಶೇಷಾಸ್ತು ಭ್ರಮನಿಲಯೇ ಪರಿಭ್ರಮಂತಿ ||
(ಶ್ರೀ ಶಂಕರಾಚಾರ್ಯರು)
ಯಾವುದು ಇಂದ್ರಿಯಗಳನ್ನು ಶಮಗೊಳಿಸುತ್ತದೆವೋ ಅದುವೇ ಜ್ಞಾನ.
ಯಾವುದು ಉಪನಿಷತ್ತಿನ ನಿಶ್ಚಿತಾರ್ಥವೋ ಅದುವೇ ಜ್ಞೇಯ (ತಿಳಿಯತಕ್ಕದ್ದು).
ಯಾರ ಎಲ್ಲಾ ಕರ್ಮಗಳು ಪರಮಾರ್ಥದ ದೃಷ್ಟಿಯಿಂದ ಮಾಡಲ್ಪಡುತ್ತವೆಯೋ, ಅಂಥವರೇ ಲೋಕದಲ್ಲಿ ಧನ್ಯರು. ಉಳಿದವರು ಮೋಹದಲ್ಲಿ ಸಿಕ್ಕಿಕೊಂಡು ಸಂಸಾರದಲ್ಲಿ ತಿರುಗಾಡುತ್ತಿರುವವರೇ.
🌷🌺🙏🌺🌷