ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತಕ್ಕೆ RCBಯೇ ಹೊಣೆ ಎಂದ ಕೇಂದ್ರ ನ್ಯಾಯಮಂಡಳಿ

newsics.com ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣಕ್ಕೆ ಆರ್‌ ಸಿಬಿಯೇ ಹೊಣೆ ಎಂದು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶದಲ್ಲಿ ತಿಳಿಸಿದೆ.   ಆರ್‌ಸಿಬಿ ಪೊಲೀಸರ ಅನುಮತಿಯಿಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ವಿಜಯೋತ್ಸವ ಮೆರವಣಿಗೆಯ ಆಹ್ವಾನವನ್ನು ಪೋಸ್ಟ್ ಮಾಡಿದೆ. ಇದರಿಂದಾಗಿ ಭಾರಿ ಜನಸಮೂಹ ಸೇರಿತ್ತು ಮತ್ತು ಪೊಲೀಸರಿಗೆ ಭದ್ರತಾ ವ್ಯವಸ್ಥೆಗಳನ್ನು ಮಾಡಲು ಸಾಕಷ್ಟು ಸಮಯವಿರಲಿಲ್ಲ” ಎಂದು ನ್ಯಾಯಮಂಡಳಿ ಹೇಳಿದೆ.   “ಪೊಲೀಸರು ಕೂಡ ಮನುಷ್ಯರು, ದೇವರುಗಳೂ ಅಲ್ಲ, ಮಾಂತ್ರಿಕರೂ ಅಲ್ಲ. ಅವರ ಬಳಿ ‘ಅಲ್ಲಾದೀನ … Continue reading ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತಕ್ಕೆ RCBಯೇ ಹೊಣೆ ಎಂದ ಕೇಂದ್ರ ನ್ಯಾಯಮಂಡಳಿ