Tirupati Gopuram ತಿರುಪತಿ ಗೋಪುರಕ್ಕೆ ಚಿನ್ನದ ಲೇಪನ; ದೇವಸ್ಥಾನಗಳಿಗೆ ನೀಡಿದ ದೇಣಿಗೆಯ ಬಗ್ಗೆ ಬಹಿರಂಗಪಡಿಸಿದ ಮಲ್ಯ

newsics.com ಭಾರತವನ್ನೇ ತೊರೆದು ಅಡಗಿಕೊಂಡಿರುವ ವಿಜಯ್ ಮಲ್ಯಗೆ ದೇವರ ಮೇಲೆ ಅಪಾರ ಭಕ್ತಿ. ಹೀಗಾಗಿ ದಕ್ಷಿಣ ಭಾರತದ ದೇವಸ್ಥಾನಗಳಿಗೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಸದ್ಯ ವಿಜಯ್ ಮಲ್ಯ ಮಾತನಾಡಿದ ಸಂದರ್ಶನ ವಿಡಿಯೋ ಟ್ರೆಂಡ್ ಆಗ್ತಿದೆ. ಹೌದು, ಸಂದರ್ಶನವೊಂದರಲ್ಲಿ ಮಾತನಾಡಿದ ಉದ್ಯಮಿ ವಿಜಯ್ ಮಲ್ಯ, ತಾನು ಧಾರ್ಮಿಕ ವ್ಯಕ್ತಿ. ದೇವರನ್ನು ಹೆಚ್ಚು ನಂಬುತ್ತೇನೆ ಎಂದು ಮನಬಿಚ್ಚಿ ಮಾತಾಡಿದ್ದಾರೆ. ಅಲ್ಲದೇ, ದಕ್ಷಿಣ ಭಾರತದ ಬಹುತೇಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ. ಭಕ್ತಿಯಿಂದ ದೇವರ ದರ್ಶನ ಪಡೆದಿದ್ದೇನೆ. ಭಕ್ತಿಯ ಸಂಕೇತವಾಗಿ, ಕೇರಳದ ಶಬರಿಮಲೆ … Continue reading Tirupati Gopuram ತಿರುಪತಿ ಗೋಪುರಕ್ಕೆ ಚಿನ್ನದ ಲೇಪನ; ದೇವಸ್ಥಾನಗಳಿಗೆ ನೀಡಿದ ದೇಣಿಗೆಯ ಬಗ್ಗೆ ಬಹಿರಂಗಪಡಿಸಿದ ಮಲ್ಯ