newsics.com
ಹಜ್ ಯಾತ್ರೆಯ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ ಖಾದರ್ ಅವರು ಈ ಬಾರಿ ಆಪ್ತರ ಜೊತೆಯಲ್ಲಿ ಪವಿತ್ರ ತೀರ್ಥಯಾತ್ರೆ ಹಜ್ ಪ್ರವಾಸದಲ್ಲಿದ್ದಾರೆ.
ಮದೀನಾದಿಂದ ಮೆಕ್ಕಾಗೆ ಬರುವ ಮಾರ್ಗ ಮಧ್ಯೆ ಮದ್ದಾಲೀಫಾದಲ್ಲಿ ಯು.ಟಿ ಖಾದರ್ ಅವರು ರಸ್ತೆಯಲ್ಲಿ ಮಲಗಿ ರಾತ್ರಿ ಕಳೆದಿದ್ದಾರೆ.
ಹಜ್ ಪ್ರವಾಸದಲ್ಲಿ ಎಲ್ಲರೂ ಈ ನಿಯಮ ಪಾಲಿಸಬೇಕು. ಸತ್ತ ಬಳಿಕ ಮಣ್ಣಿಗೆ ಹೋಗುವ ಮನುಷ್ಯ ತನ್ನ ಅಹಂಕಾರ ತ್ಯಜಿಸಬೇಕು ಎಂದೇ ಮಣ್ಣಿನಲ್ಲಿ ಮಲಗುವ ಕ್ರಮವನ್ನು ಇಲ್ಲಿ ವಿಧಿಸಲಾಗಿದೆ. ರಾತ್ರಿ ಇಡೀ ಸಾಮಾನ್ಯರಂತೆ ಸ್ಪೀಕರ್ ಯು.ಟಿ ಖಾದರ್ ಅವರು ಇಲ್ಲಿ ಕಾಲ ಕಳೆದಿದ್ದಾರೆ. ವಿಶ್ವಾಸ ಭರಿತ ಸಮಾಜ, ಅಭಿವೃದ್ಧಿ ಕರ್ನಾಟಕ ಹಾಗೂ ಬಲಿಷ್ಠ ಭಾರತಕ್ಕಾಗಿ ಪ್ರಾರ್ಥಿಸಿದ್ದಾರೆ.
https://x.com/naina_vj/status/1930919079625318514