newsics.com ಬಿಗ್ ಬಾಸ್ ಕನ್ನಡ 11ನೇ ಸೀಸನ್ನ ಕೊನೆಯ ಶನಿವಾರದ ವಾರದ ಕತೆ ಕಿಚ್ಚನ ಜತೆ ಪಂಚಾಯಿತಿ ಎಪಿಸೋಡ್ನಲ್ಲಿ ಗೌತಮಿ ಜಾಧವ್ ಅವರು ಮನೆಯಿಂದ ಹೊರಬಂದಿದ್ದಾರೆ. ಈ ವಾರ ಮನೆಯಿಂದ ಹೊರ ಹೋಗಲು ಗೌತಮಿ, ಮಂಜು, ರಜತ್, ಭವ್ಯಾ, ಧನ್ರಾಜ್ ನಾಮಿನೇಟ್ ಆಗಿದ್ದರು. ಮೋಕ್ಷಿತಾ, ತ್ರಿವಿಕ್ರಮ್ ಮತ್ತು ಹನುಮಂತು ಪಿನಾಲೆ ವೇದಿಕೆಗೆ ಆಯ್ಕೆ ಆಗಿದ್ದಾರೆ. ಭಾನುವಾರದ ಎಪಿಸೋಡ್ ಸೂಪರ್ ಸಂಡೇ ವಿಥ್ ಬಾದ್ ಶಾ ಸುದೀಪ ಕಾರ್ಯಕ್ರಮದಲ್ಲಿ ಧನ್ರಾಜ್ ಅವರನ್ನು ಎಲಿಮಿನೇಟ್ ಮಾಡಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ … Continue reading Bigg Boss Kannada ಬಿಗ್ ಬಾಸ್ ಮನೆಯ ಪಯಣ ಮುಗಿಸಿದ ಗೌತಮಿ ಜಾಧವ್, ‘ಸೂಪರ್ ಸಂಡೆ’ಯಲ್ಲಿ ಧನರಾಜ್ OR ಭವ್ಯಾ ಎಲಿಮಿನೇಟ್?
Copy and paste this URL into your WordPress site to embed
Copy and paste this code into your site to embed