ನಾಗರಪಂಚಮಿ ನಾಡಿಗೆ ದೊಡ್ಡದು… ಪಂಚಮಿ ಹಬ್ಬದ ಹಿನ್ನೆಲೆ… ಸಮಗ್ರ ಮಾಹಿತಿ
newsics.com ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಶ್ರಾವಣ ಸಂಭ್ರಮದ ಮಾಸ. ಹಬ್ಬಗಳ ಮಾಸ. ಶ್ರಾವಣ ಬಂತೆಂದರೆ ಹಬ್ಬಗಳ ಸಾಲು ಶುರು. ಹಲವರು ಈ ತಿಂಗಳಲ್ಲಿ ಉಪವಾಸ ಮತ್ತು ಪೂಜೆ ಮಾಡುತ್ತಾರೆ. ಈ ತಿಂಗಳು ಮಹಾದೇವನಿಗೆ ಸಮರ್ಪಿತವಾಗಿದೆ. ಎಷ್ಟೋ ಜನ ಈ ಮಾಸದಲ್ಲಿ ಶ್ರಾವಣ ಸೋಮವಾರದಂದು ಮಹಾದೇವನನ್ನು ಪೂಜಿಸುತ್ತಾರೆ. ನಾಗಪಂಚಮಿ, ಕೃಷ್ಣಾಷ್ಟಮಿ, ರಕ್ಷಾಬಂಧನ ಹಬ್ಬಗಳನ್ನೂ ಈ ಮಾಸದಲ್ಲಿ ಆಚರಿಸಲಾಗುತ್ತದೆ. ಇಂದು (ಆಗಸ್ಟ್ 09) ನಾಗರಪಂಚಮಿ ಹಬ್ಬ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ. … Continue reading ನಾಗರಪಂಚಮಿ ನಾಡಿಗೆ ದೊಡ್ಡದು… ಪಂಚಮಿ ಹಬ್ಬದ ಹಿನ್ನೆಲೆ… ಸಮಗ್ರ ಮಾಹಿತಿ
Copy and paste this URL into your WordPress site to embed
Copy and paste this code into your site to embed