ರೈತರಿಗೆ ಗುಡ್ ನ್ಯೂಸ್! ಬಜೆಟ್ನಲ್ಲಿ ಕಿಸಾನ್ ಸಮ್ಮಾನ್ಗೆ 80 ಸಾವಿರ ಕೋಟಿ ರೂ.?
newsics.com ನವದೆಹಲಿ: ಮುಂಬರುವ ಕೇಂದ್ರ ಬಜೆಟ್ ನಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಹೆಚ್ಚಿನ ಹಣ ಹಂಚಿಕೆ ಆಗಬಹುದು ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ಶೇ. 30ರಷ್ಟು ಹೆಚ್ಚು ಅಲೋಕೇಶನ್ ಆಗಬಹುದು. ಮಧ್ಯಂತರ ಬಜೆಟ್ನಲ್ಲಿ ಈ ಯೋಜನೆಗೆ 60,000 ರೂ ಹಣ ಘೋಷಿಸಲಾಗಿತ್ತು. ಅದನ್ನು 80,000 ಕೋಟಿ ರೂ.ಗೆ ಹೆಚ್ಚಿಸಬಹುದು ಎನ್ನಲಾಗುತ್ತಿದೆ. ದೇಶದ ರೈತರಿಗೆ ಮೀಸಲಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೀಡಲಾಗುವ ಹಣವನ್ನು ಹೆಚ್ಚಿಸುವ ಕುರಿತು ಸಾಧ್ಯತೆ ದಟ್ಟವಾಗಿದೆ. 2024-25ರ ಬಜೆಟ್ನಲ್ಲಿ ಹಣಕಾಸು ಸಚಿವೆ … Continue reading ರೈತರಿಗೆ ಗುಡ್ ನ್ಯೂಸ್! ಬಜೆಟ್ನಲ್ಲಿ ಕಿಸಾನ್ ಸಮ್ಮಾನ್ಗೆ 80 ಸಾವಿರ ಕೋಟಿ ರೂ.?
Copy and paste this URL into your WordPress site to embed
Copy and paste this code into your site to embed