ಕಾರು, ಮನೆ, ಕಚೇರಿಗೆ ಬೇಡಿಕೆಯಿಟ್ಟು ಎತ್ತಂಗಡಿಯಾದ ಟ್ರೈನಿ ಐಎಎಸ್ ಅಧಿಕಾರಿ ಪೂಜಾ‌ ಖೇಡ್ಕರ್ ಹೊಸ ಕಿರಿಕ್…

newsics.com ಪುಣೆ: ಈ ಟ್ರೈನಿ ಐಎಎಸ್ ಅಧಿಕಾರಿಯ ಬೇಡಿಕೆಗಳನ್ನು ಕೇಳಿ ಸರ್ಕಾರವೇ ಸುಸ್ತಾಗಿದೆ. ಅವರ ವರ್ತನೆಗೆ ಬೇಸತ್ತ ಸರ್ಕಾರ ಅವರನ್ನು ಎತ್ತಂಗಡಿ ಮಾಡಿದೆ. ಐಎಎಸ್ ಅಧಿಕಾರಿ ಕೇವಲ ಸರ್ಕಾರಿ ನೌಕರನಷ್ಟೇ ಅಲ್ಲ, ಸಾರ್ವಜನಿಕರಿಗೆ ಜವಾಬ್ದಾರನಾಗಿರುತ್ತಾನೆ ಎಂಬುದನ್ನು ಮರೆತು ಈ ಟ್ರೈನಿ ಅಧಿಕಾರಿ ಹಲವು ಬೇಡಿಕೆಗಳನ್ನಿಟ್ಟು ವಿವಾದಕ್ಕೆ ಸಿಲುಕಿದ್ದಾರೆ. ಪೂಜಾ ಖೇಡ್ಕರ್ ಎಂಬುವರು 2022ರ ಯುಪಿಎಸ್ಸಿ ಫಲಿತಾಂಶದಲ್ಲಿ 841ನೇ ಆಲ್ ಇಂಡಿಯಾ ರ‌್ಯಾಂಕ್ ಪಡೆದುಕೊಂಡಿದ್ದಾರೆ. ಪುಣೆಯಲ್ಲಿ ಟ್ರೈನಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಅಧಿಕಾರ ದುರ್ಬಳಕೆ … Continue reading ಕಾರು, ಮನೆ, ಕಚೇರಿಗೆ ಬೇಡಿಕೆಯಿಟ್ಟು ಎತ್ತಂಗಡಿಯಾದ ಟ್ರೈನಿ ಐಎಎಸ್ ಅಧಿಕಾರಿ ಪೂಜಾ‌ ಖೇಡ್ಕರ್ ಹೊಸ ಕಿರಿಕ್…