newsics.com
ಶುಭೋದಯ
ನಿತ್ಯ ಪಂಚಾಂಗ
17-08-2024, ಶನಿವಾರ
ದಿನ ವಿಶೇಷ:
* ಪ್ರದೋಷ
* ಅಂಗಾರಕ ಜಯಂತಿ
* ಭಗವಾನ್ ಜಿಹ್ವೇಶ್ವರ ಜಯಂತಿ
* ಮೊಹರಂ ಕೊನೆಯ ದಿನ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಆಯನ ದಕ್ಷಿಣಾಯಣ
ದಿನಾಂಕ – 17/08/2024
ತಿಂಗಳು – ಆಗಸ್ಟ್
ಬಣ್ಣ – ನೀಲಿ/ಕಪ್ಪು
ವಾರ – ಶನಿವಾರ
ತಿಥಿ – ದ್ವಾದಶಿ 08:05:14
ತಿಥಿ – ತ್ರಯೋದಶಿ 29:50:49* (Leap)
ಪಕ್ಷ – ಶುಕ್ಲ
ನಕ್ಷತ್ರ – ಪೂರ್ವಾಷಾಢ 11:47:54
ಯೋಗ – ಪ್ರೀತಿ 10:46:10
ಕರಣ – ಬಾಳವ 08:05:13
ಕರಣ – ಕೌಳವ 19:02:36
ಕರಣ – ತೈತುಲ 29:50:49*
ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ಧನು till 17:27:45
ಚಂದ್ರ ರಾಶಿ ಮಕರ from 17:27:45
ಸೂರ್ಯ ರಾಶಿ ಸಿಂಹ
ಋತು – ವರ್ಷ
ಸೂರ್ಯೋದಯ 06:08:45
ಸೂರ್ಯಾಸ್ತ 18:38:16
ಹಗಲಿನ ಅವಧಿ 12:29:30
ರಾತ್ರಿಯ ಅವಧಿ 11:30:35
ಚಂದ್ರೋದಯ 16:46:50
ಚಂದ್ರಾಸ್ತ 28:24:18*
ರಾಹು ಕಾಲ 09:16 – 10:50 ಅಶುಭ
ಯಮಗಂಡ ಕಾಲ 13:57 – 15:31 ಅಶುಭ
ಗುಳಿಕ ಕಾಲ 06:09 – 07:42
ಅಭಿಜಿತ್ 11:59 – 12:49 ಶುಭ
ದುರ್ಮುಹೂರ್ತ 07:49 – 08:39 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ನಾಚಿಕೆ, ಹೆದರಿಕೆ, ದ್ವೇಷ – ಇವುಗಳನ್ನು ತ್ಯಜಿಸಿದರಷ್ಟೇ ಜೀವನದಲ್ಲಿ ಏಳಿಗೆ ಸಾಧ್ಯ.
– ಶ್ರೀ ರಾಮಕೃಷ್ಣ ಪರಮಹಂಸ
***
ಈ ದಿನದ ಸುಭಾಷಿತ
ಸ್ಥಾಣುರಯಂ ಭಾರಹಾರಃ ಕಿಲಾಭೂತ್
ಅಧೀತ್ಯ ವೇದಂ ನ ವಿಜಾನಾತಿ ಯೋಽರ್ಥಮ್ |
ಯೋಽರ್ಥಜ್ಞ ಇತ್ ಸಕಲಂ ಭದ್ರಮಶ್ನುತೇ
ನಾಕಮೇತಿ ಜ್ಞಾನ ವಿಧೂತ ಪಾಪ್ಮಾ ||
(ಪತಂಜಲಿ)
ಯಾವಾತನು ವೇದವನ್ನು ಕಂಠಪಾಠ ಮಾಡಿ ಅದರ ಅರ್ಥವನ್ನು ತಿಳಿದುಕೊಳ್ಳದೆ ಇರುತ್ತಾನೋ ಅವನು ಭಾರವನ್ನು ಹೊತ್ತ ಕಂಬದಂತೆಯೇ ಸರಿ! ಅರ್ಥವನ್ನು ತಿಳಿದವನು ಸಕಲ ಶ್ರೇಯಸ್ಸನ್ನು ಪಡೆದು, ಅರ್ಥಜ್ಞಾನದಿಂದ ಪಾಪವನ್ನು ಹೋಗಲಾಡಿಸಿಕೊಂಡು, ಸ್ವರ್ಗವನ್ನು ಪಡೆಯುತ್ತಾನೆ.
***
ಈ ದಿನದ ನೆನಪು
* ವಿಲಿಯಂ ಕ್ಯಾರಿ – ಆಗಸ್ಟ್ 17, 1761 ರಂದು ಜನಿಸಿದರು. ವಿಲ್ಲಿಯಂ ಕ್ಯಾರಿಯು ಇಂಗ್ಲಿಷ್ ಬ್ಯಾಪ್ಟಿಸ್ಟ್ಪ್ರಚಾರಕನಾಗಿದ್ದು “ಆಧುನಿಕ ನಿಯೋಗದ ಜನಕ” ಎಂದು ಕರೆಯಲ್ಪಡುವ ಸುಧಾರಣೆಗೊಂಡ ಬ್ಯಾಪ್ಟಿಸ್ಟ್ ಸಚಿವನಾಗಿದ್ದಾರೆ. ಕ್ಯಾರಿಯು ಬ್ಯಾಪ್ಟಿಸ್ಟ್ ಧರ್ಮಪ್ರಚಾರಕ ಸಮಾಜದ ಸ್ಥಾಪಕರಲ್ಲಿ ಒಬ್ಬನಾಗಿದ್ದಾರೆ. ಭಾರತದ ಸೇರಂಪುರದ ಡ್ಯಾನಿಷ್ ಸಮುದಾಯದ ಧರ್ಮಪ್ರಚಾರಕನಾದ ಇವರು ಬೈಬಲ್ನ್ನು ಬಂಗಾಳಿ, ಸಂಸ್ಕೃತ ಮತ್ತು ಹಲವಾರು ಇನ್ನಿತರ ಭಾಷೆಗಳಿಗೆ ಮತ್ತು ಉಪಭಾಷೆಗಳಿಗೆ ಭಾಷಾಂತರಿಸಿದ್ದಾರೆ.
* ಮದನ್ ಲಾಲ್ ಧಿಂಗ್ರ – ಭಾರತ ದೇಶದ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಬಹುಶಃ ಬ್ರಿಟಿಷರ ನೆಲವಾದ ಇಂಗ್ಲೆಂಡಿನಲ್ಲಿ ಮರಣ ದಂಡನೆಗೆ ಒಳಗಾದ ಮೊದಲ ವ್ಯಕ್ತಿ ಮದನ್ ಲಾಲ್ ಧಿಂಗ್ರ. ಆಗಸ್ಟ್ 17, 1909 ರಂದು 26ರ ಹರೆಯದ ಧಿಂಗ್ರರನ್ನು ಗಲ್ಲಿಗೇರಿಸಲಾಯಿತು. ಭಗತ್ ಸಿಂಗರು ಭಾರತದ ಕ್ರಾಂತಿಕಾರಿಗಳ ಕುರಿತಾದ ಬರಹದಲ್ಲಿ ಮದನ್ ಲಾಲ್ ಧಿಂಗ್ರರನ್ನು ಗೌರವಪೂರ್ವಕವಾಗಿ ಸ್ಮರಿಸಿದ್ದಾರೆ.
* ವಿ. ಎಸ್. ನೈಪಾಲ್ – ಸರ್ ವಿದ್ಯಾಧರ್ ಸೂರಜ್ ಪ್ರಸಾದ್ ನೈಪಾಲ್ ಅವರು ಆಗಸ್ಟ್ 17, 1932 ರಂದು ಜನಿಸಿದರು. ಭಾರತ – ಟ್ರಿನಿಡಾಡ್ ಮೂಲದ, ಬ್ರಿಟಿಷ್ ಲೇಖಕರು. ಇವರು 2001ರಲ್ಲಿ ಸಾಹಿತ್ಯದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. 1990ರಲ್ಲಿ ಇಂಗ್ಲೆಂಡಿನ ರಾಣಿ ಎರಡನೆಯ ಎಲಿಜಬೆತ್ ಇವರಿಂದ ನೈಟ್ಹುಡ್ ಪದವಿಯನ್ನು ಪಡೆದಿದ್ದಾರೆ.
* ಆಗಸ್ಟ್ 17, 1945 ರಂದು ಇಂಡೋನೇಷಿಯಾ ಸ್ವಾತಂತ್ರ್ಯ ದಿನಾಚರಣೆ.
* 17 ನೇ ಆಗಸ್ಟ್ 1947 ರಂದು ರಾಡ್ಕ್ಲಿಫ್ ಲೈನ್ ಅನ್ನು ಭಾರತದ ವಿಭಜನೆಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿಯಾಗಿ ಘೋಷಿಸಲಾಯಿತು.
* ಆಗಸ್ಟ್ 17, 1987 ರಂದು ಭಾರತದ ಈಜುಗಾರ್ತಿ ಅನಿತಾ ಸೂದ್ ಇಂಗ್ಲಿಷ್ ಕಡಲ್ಗಾಲುವೆಯನ್ನು ಅತಿವೇಗವಾಗಿ ಈಜಿ ದಾಟಿದ ಮೊತ್ತ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
* ಆಗಸ್ಟ್ 17, 2006 ರಂದು ಬೇರೆ ಬೇರೆ ದೇಶಗಳ ಸಂಸ್ಕೃತಿ ಹೊಂದಿದ ಉದ್ಯೋಗಸ್ಥರು ಪರಸ್ಪರ ಗೌರವದಿಂದ ಕಾಣುವಂತೆ ಪ್ರೇರೇಪಿಸುವ ದೇಶದಲ್ಲೇ ಪ್ರಥಮ ಎನ್ನಲಾದ ಸೊಸೈಟಿ ಫಾರ್ ಇಂಟರ್ ಕಲ್ಚರಲ್ ಎಜುಕೇಷನ್, ಟ್ರೈನಿಂಗ್ ಅಂಡ್ ರೀಸರ್ಚ್ (ಸೀತಾರ್) ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂತು.