Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Mystery of chandrakoop well ಈ ನಿಗೂಢ ಬಾವಿಯು ವ್ಯಕ್ತಿಯ ಸಾವನ್ನು ಹೇಳಬಲ್ಲದು!
ಕರ್ನಾಟಕಪ್ರಮುಖ

Mystery of chandrakoop well ಈ ನಿಗೂಢ ಬಾವಿಯು ವ್ಯಕ್ತಿಯ ಸಾವನ್ನು ಹೇಳಬಲ್ಲದು!

Share
1 Min Read
SHARE

newsics.com

ನಮ್ಮ Date of Birth ಬಗ್ಗೆ ನಮಗೆ ಗೊತ್ತಿರುತ್ತೆ. ಆದರೆ ನಮ್ಮ Date of Death ಬಗ್ಗೆ ಗೊತ್ತಿರಲ್ಲ! ಆದ್ರೆ ಇನ್ಮುಂದೆ ಅದೂ ಸಾಧ್ಯವಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ತರ್ಕದಿಂದ ಪ್ರಾಬಲ್ಯ ಹೊಂದಿರುವ ಜಗತ್ತಿನಲ್ಲಿ ಭವಿಷ್ಯವನ್ನು ಸೂಚಿಸುವ ಕೆಲವು ನಿಗೂಢ ಸ್ಥಳಗಳಿವೆ ಎಂದರೆ ನಂಬಲು ಕಷ್ಟವಾಗಬಹುದು. ಆದರೂ ಇದನ್ನು ನಂಬಲೇಬೇಕು.

ಹೌದು ಈ ಬಾವಿಯು ಮನುಷ್ಯನ ಸಾವಿನ ದಿನವನ್ನು ಹೇಳುತ್ತದೆ.ನಿಮ್ಮ ಸಾವಿನ ದಿನವನ್ನು ಊಹಿಸುವ ಶಕ್ತಿ ಹೊಂದಿದೆ ಎಂದರೆ ನೀವು ನಂಬಲೇಬೇಕು. ಅಷ್ಟಕ್ಕೂ ಆ ಸ್ಥಳ ಎಲ್ಲಿದೆ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ ಓದಿ.

ಆ ನಿಗೂಢ ಸ್ಥಳ ವಾರಣಾಸಿಯ ಚಂದ್ರಕೂಪ್ ಬಾವಿಯಾಗಿದೆ. ಇದನ್ನು ಪುರಾತನ ಮಾ ಸಿದ್ಧೇಶ್ವರಿ ಮಂದಿರದೊಳಗೆ ನೋಡಬಹುದು. ಚಂದ್ರಕೂಪ್ ಬಾವಿಯ ಆಳವನ್ನು ನೋಡುವವರ ಮರಣವನ್ನು ಮುನ್ಸೂಚಿಸುವ ಮಾಂತ್ರಿಕ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿದೆ.

. ಈ ಬಾವಿಯಲ್ಲಿ ಬಗ್ಗಿ ನೋಡಿದ ವ್ಯಕ್ತಿಗೆ ತನ್ನ ನೆರಳು ಕಾಣದಿದ್ದರೆ, ಅವನು ಮುಂದಿನ 6 ತಿಂಗಳೊಳಗೆ ಅವನು ಸಾಯುತ್ತಾನೆ ಎಂದು ನಂಬಲಾಗಿದೆ. ಈ ಬಾವಿಯ ನೀರಿನಲ್ಲಿ ನಿಮ್ಮ ನೆರಳು ಕಂಡುಬಂದರೆ, ಆ ವ್ಯಕ್ತಿಗೆ ಯಾವುದೇ ಅಪಾಯವಿಲ್ಲ ಎಂದು ನಂಬಲಾಗಿದೆ.

ಹಿಂದೂ ನಂಬಿಕೆಯ ಪ್ರಕಾರ, ವಾರಣಾಸಿಯಲ್ಲಿರುವ ಚಂದ್ರಕೂಪ ಬಾವಿಯನ್ನು ಚಂದ್ರದೇವನು ಸೃಷ್ಟಿಸಿದನು. ಚಂದ್ರದೇವನು ಹಲವು ವರ್ಷಗಳ ಕಾಲ ಶಿವನಿಗಾಗಿ ಕಠಿಣ ತಪಸ್ಸು ಮಾಡಿದನು. ಅವನ ತಪಸ್ಸಿಗೆ ಮೆಚ್ಚಿದ ಶಿವನು ಅವನಿಗೆ ನಿಗೂಢ ಶಕ್ತಿಗಳನ್ನು ದಯಪಾಲಿಸಿದನು. ಈ ಬಾವಿ ಅನೇಕ ಧರ್ಮಗಳ ಕೇಂದ್ರವಾಗಿದೆ. ಈ ಬಾವಿಯ ನೀರಿನಲ್ಲಿ ಒಬ್ಬರ ಪ್ರತಿಬಿಂಬವನ್ನು ನೋಡುವುದರಿಂದ ಮನಸ್ಸು, ದೇಹ ಮತ್ತು ಆತ್ಮ ಶುದ್ಧವಾಗುತ್ತದೆ ಎಂದು ನಂಬಲಾಗಿದೆ. ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನಗಳಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಚಂದ್ರಶ್ವೇರ ಲಿಂಗದ ದರ್ಶನ ಪಡೆಯಲು ಭಕ್ತರು ದೂರದೂರದಿಂದ ಬರುತ್ತಾರೆ.

https://www.newsics.com/2025/08/12/search-using-gpr-technology-at-13th-location/

 

 

 

 

TAGGED:#mysterious #well #predict #person #death
Share This Article
Facebook Twitter Copy Link Print
Previous Article ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಕೇಸ್ :13ನೇ ಸ್ಥಳದಲ್ಲಿ ಜಿಪಿಆರ್‌ ತಂತ್ರಜ್ಞಾನ ಬಳಸಿ ಶೋಧ
Next Article ಮುಂದಿನ ತಿಂಗಳಿನಿಂದ ಭಾರತ-ಚೀನಾ ನೇರ ವಿಮಾನ ಪುನರಾರಂಭ

Popular Posts

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

You Might Also Like

ಕರ್ನಾಟಕಪ್ರಮುಖ

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read
ಪ್ರಮುಖಕರ್ನಾಟಕ

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read
ಪ್ರಮುಖಮನರಂಜನೆ

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read
ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?