newsics.com
ಬೆಂಗಳೂರು :ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ದರ್ಶನ್ ಅವರು ಸೆಂಟ್ರಲ್ ಜೈಲಿನಲ್ಲಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಅಕ್ಕನ ಮಗ ಸಂಪತ್ ಹಾಗೂ ದರ್ಶನ್ ಅವರ ಬಾಲ್ಯದ ಗೆಳೆಯ ಶಿವಕುಮಾರ್ ಆಗಮಿಸಿದ್ದರು. ದರ್ಶನ್ ಅಕ್ಕನ ಮಗ ಸಂಪತ್ ಜೊತೆ ಜೈಲಿಗೆ ತೆರಳಿದ ಶಿವಕುಮಾರ್ ಅವರು ಕೆಲ ಕಾಲ ಭೇಟಿ ಮಾಡಿ ಬಂದಿದ್ದಾರೆ. ಶಿವಕುಮಾರ್ ಅವರು ಜೈಲಲ್ಲಿರುವ ದರ್ಶನ್ಗಾಗಿ ಹಣ್ಣು ಹಂಪಲುಗಳನ್ನು ಕೊಟ್ಟು ಬಂದಿದ್ದಾರೆ.
ಜೈಲಿನಲ್ಲಿ ತನ್ನ ಕುಚಿಕು ಗೆಳೆಯ ಶಿವಕುಮಾರ್ ಅವರನ್ನ ನೋಡಿದ ದರ್ಶನ್ ಕಣ್ಣೀರು ಹಾಕಿದ್ದಾರೆ. ಮೊದಲಿಗೆ ಕಾಡು ಹೇಗಿದ್ದೀಯಾ ಅಂತ ಕೇಳಿದ್ರಂತೆ. ದರ್ಶನ್ ಭೇಟಿ ಮಾಡಿ ಬಂದ ಬಳಿಕ ಶಿವಕುಮಾರ್ ಅವರು ತನ್ನ ಗೆಳೆಯನ ಬಗ್ಗೆ ನೋವಿನಿಂದ ಮಾತನಾಡಿದ್ದಾರೆ.
ಗೆಳೆಯ ಶಿವಕುಮಾರ್ ಅವರನ್ನ ನೋಡಿದ ದರ್ಶನ್ ಕಣ್ಣೀರು ಹಾಕಿದ್ದಾರೆ. ಮೊದಲಿಗೆ ಕಾಡು ಹೇಗಿದ್ದೀಯಾ ಅಂತ ಕೇಳಿದ್ರಂತೆ. ದರ್ಶನ್ ಭೇಟಿ ಮಾಡಿ ಬಂದ ಬಳಿಕ ಶಿವಕುಮಾರ್ ಅವರು ತನ್ನ ಗೆಳೆಯನ ಬಗ್ಗೆ ನೋವಿನಿಂದ ಮಾತನಾಡಿದ್ದಾರೆ.