Tragedy ಮಕ್ಕಳಿಗೆ ತಿಂಡಿ ಕೊಡುವಾಗ ಇರಲಿ ಎಚ್ಚರ: ಗಂಟಲಿನಲ್ಲಿ ಶೇಂಗಾ ಬೀಜ ಸಿಲುಕಿ 3 ವರ್ಷದ ಕಂದಮ್ಮ ಸಾ*ವು
newsics.com | ನ್ಯೂಸಿಕ್ಸ್ ಮಲಪ್ಪುರಂ: ಸಣ್ಣ ಮಕ್ಕಳು ಏನನ್ನಾದರೂ ತಿನ್ನುವಾಗ ಹೆತ್ತವರು ಸದಾ ಕಣ್ಣಿಟ್ಟಿರಬೇಕು ಎಂಬುದಕ್ಕೆ ಕೇರಳದಲ್ಲಿ ನಡೆದ ಈ ಒಂದು ಘಟನೆಯೇ ಸಾಕ್ಷಿ. ಆಟವಾಡುತ್ತಾ ಮಿಕ್ಸ್ಚರ್ ತಿನ್ನುತ್ತಿದ್ದ ಮೂರು ವರ್ಷದ ಮಗುವಿನ ಗಂಟಲಿನಲ್ಲಿ ಕಡಲೆಕಾಯಿ ಬೀಜ ಸಿಲುಕಿಕೊಂಡು, ಉಸಿರುಗಟ್ಟಿ ಮಗು ಪ್ರಾಣ ಕಳೆದುಕೊಂಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಚೆಂಗಣಿಯಲ್ಲಿ ನಡೆದಿದೆ. ಮುನೀರ್ ಮತ್ತು ಫರ್ಸಿನಾ ದಂಪತಿಯ ಮಗ ಮುಹಮ್ಮದ್ ರಿಝಾನ್ (3) ಮೃತಪಟ್ಟ ಮಗು. ಆಸ್ಪತ್ರೆಗೆ ಕರೆದೊಯ್ದರೂ ಉಳಿಯದ ಜೀವ ಬೆಳಗ್ಗೆ ಮಗು ಮಿಕ್ಸ್ಚರ್ … Continue reading Tragedy ಮಕ್ಕಳಿಗೆ ತಿಂಡಿ ಕೊಡುವಾಗ ಇರಲಿ ಎಚ್ಚರ: ಗಂಟಲಿನಲ್ಲಿ ಶೇಂಗಾ ಬೀಜ ಸಿಲುಕಿ 3 ವರ್ಷದ ಕಂದಮ್ಮ ಸಾ*ವು
Copy and paste this URL into your WordPress site to embed
Copy and paste this code into your site to embed