DK Shivakumar ಹೆಣ್ಣು ಆನೆ ದಾನ ಮಾಡಿ: ಕೇರಳ ಸರ್ಕಾರಕ್ಕೆ ಪತ್ರ ಬರೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

newsics.com | ನ್ಯೂಸಿಕ್ಸ್Contentsಆಧ್ಯಾತ್ಮಿಕ ವಿಧಿಗಳಿಗೆ ಆನೆಯ ಅಗತ್ಯತೆಹಿಂದಿನ ಪ್ರಸ್ತಾವನೆಗಳನ್ನು ನಿರಾಕರಿಸಿದ್ದ ಕೇರಳಅಡ್ಡಿಯಾಗಲಿದೆಯೇ ಹೊಸ ತಾಂತ್ರಿಕ ನಿಯಮಾವಳಿ?ಕಾನೂನು ಚೌಕಟ್ಟು ಉಲ್ಲೇಖಿಸಿದ ಕೇರಳ ಅರಣ್ಯ ಇಲಾಖೆ ಬೆಂಗಳೂರು: ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಉಡುಪಿಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮ ವಿಧಿವಿಧಾನಗಳ ನೆರವೇರಿಕೆಗಾಗಿ ಹೆಣ್ಣು ಸಾಕಾನೆಯೊಂದನ್ನು ಒದಗಿಸುವಂತೆ ಕೋರಿ ಕರ್ನಾಟಕ ಸರ್ಕಾರವು ನೆರೆರಾಜ್ಯ ಕೇರಳಕ್ಕೆ ವಿಶೇಷ ಮನವಿ ಸಲ್ಲಿಸಿದೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇರಳ ಮುಖ್ಯಮಂತ್ರಿಯವರಿಗೆ ಅಧಿಕೃತ ಪತ್ರ ಬರೆದಿದ್ದು, ಕೇರಳದ ಯಾವುದಾದರೂ ದೇವಸ್ಥಾನದ ವತಿಯಿಂದ … Continue reading DK Shivakumar ಹೆಣ್ಣು ಆನೆ ದಾನ ಮಾಡಿ: ಕೇರಳ ಸರ್ಕಾರಕ್ಕೆ ಪತ್ರ ಬರೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್