Temple ನಿಗೂಢ ದೇಗುಲ: ಇಲ್ಲಿ ನಡೆಯುತ್ತೆ ದೆವ್ವ-ಭೂತಗಳ ವಿಚಾರಣೆ! ಈ ದೇವಸ್ಥಾನದಿಂದ ಪ್ರಸಾದ ಮನೆಗೆ ತಂದ್ರೆ ಆಪತ್ತು ಗ್ಯಾರಂಟಿ

newsics.com | ನ್ಯೂಸಿಕ್ಸ್Contentsದುಷ್ಟಶಕ್ತಿಗಳನ್ನು ಓಡಿಸುವ ಬಾಲ ಹನುಮಂತದೇವಸ್ಥಾನದ ಆವರಣದಲ್ಲಿ ವಿಚಿತ್ರ ಲೋಕದುಷ್ಟಶಕ್ತಿಗಳ ನ್ಯಾಯಾಧೀಶ ‘ಪ್ರೇತರಾಜ ಸರ್ಕಾರ್’ಇಲ್ಲಿನ ಕಟ್ಟುನಿಟ್ಟಿನ ನಿಯಮಗಳಿವು ಜೈಪುರ: ದೆವ್ವ, ಭೂತ, ಪ್ರೇತಾತ್ಮಗಳ ಕಾಟ ಅನ್ನೋದೆಲ್ಲ ಬರೀ ಮೂಢನಂಬಿಕೆ ಎಂದು ತಳ್ಳಿಹಾಕುವವರೇ ಜಗತ್ತಿನಲ್ಲಿ ಹೆಚ್ಚು. ಆದರೆ, ಭಾರತದಲ್ಲಿ ಇಂದಿಗೂ ವಿಜ್ಞಾನಕ್ಕೇ ಸವಾಲೊಡ್ಡುವ ನೂರಾರು ನಿಗೂಢ ಮತ್ತು ಪವಾಡ ಸದೃಶ ಪುಣ್ಯಕ್ಷೇತ್ರಗಳಿವೆ. ಕೆಲವು ದೇವಾಲಯಗಳು ಅವುಗಳ ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರಾಗಿದ್ದರೆ, ಇನ್ನು ಕೆಲವು ಅಲ್ಲಿ ನಡೆಯುವ ಅಚ್ಚರಿಗಳಿಂದಲೇ ಪ್ರಸಿದ್ಧವಾಗಿವೆ. ಅಂತಹ ಅತ್ಯಂತ ರಹಸ್ಯಮಯ ಮತ್ತು ನಿರಂತರ ಚರ್ಚೆಗೆ … Continue reading Temple ನಿಗೂಢ ದೇಗುಲ: ಇಲ್ಲಿ ನಡೆಯುತ್ತೆ ದೆವ್ವ-ಭೂತಗಳ ವಿಚಾರಣೆ! ಈ ದೇವಸ್ಥಾನದಿಂದ ಪ್ರಸಾದ ಮನೆಗೆ ತಂದ್ರೆ ಆಪತ್ತು ಗ್ಯಾರಂಟಿ