Tragedy ಕಲ್ಲು ಕ್ವಾರಿ ದುರಂತ: 7 ಕಾರ್ಮಿಕರ ಸಾ*ವು ಪ್ರಕರಣ; ಮೂವರು ಆರೋಪಿಗಳು ಅರೆಸ್ಟ್!

newsics.com | ನ್ಯೂಸಿಕ್ಸ್Contentsಸ್ಥಳದಲ್ಲೇ ಇಹಲೋಕ ತ್ಯಜಿಸಿದ ಏಳು ಜೀವಗಳುಆಸ್ಪತ್ರೆಯಲ್ಲಿ ಐವರ ಸ್ಥಿತಿ ಗಂಭೀರ; ತಲೆಮರೆಸಿಕೊಂಡ ಮಾಲೀಕರು! ರಾಮನಗರ: ಜಿಲ್ಲೆಯ ತಾವರೆಕೆರೆ ವ್ಯಾಪ್ತಿಯ ಮಾದಪಟ್ಟಣದಲ್ಲಿ ನಡೆದ ಭೀಕರ ಕಲ್ಲುಕ್ವಾರಿ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಪಾಂಡುರಂಗ – ಸಾಯಿ ರಾಮ್ ಕ್ರಷರ್ ಮಾಲೀಕ, ಲೋಕೇಶ್ – ಕ್ರಷರ್ ಹಾಗೂ ಕ್ವಾರಿ ಇನ್‌ಚಾರ್ಜ್, ರಾಜು – ಕಾವೇರಿ ಕ್ರಷರ್‌ನ ಸ್ಥಳೀಯ ಉಸ್ತುವಾರಿ (ಲೋಕಲ್ ಇನ್‌ಚಾರ್ಜ್)ಈ ಮೂವರು ಬಂಧನಕ್ಕೊಳಗಾದವರು. ಈ ಘೋರ ಕಲ್ಲುದುರಂತದಿಂದ ಅದೃಷ್ಟವಶಾತ್ … Continue reading Tragedy ಕಲ್ಲು ಕ್ವಾರಿ ದುರಂತ: 7 ಕಾರ್ಮಿಕರ ಸಾ*ವು ಪ್ರಕರಣ; ಮೂವರು ಆರೋಪಿಗಳು ಅರೆಸ್ಟ್!