ಜೈಲಿಂದ ಹೊರಬರಲು ದರ್ಶನ್​​ಗೆ ಸಿಗುತ್ತಾ ಬಿಗ್ ಚಾನ್ಸ್​?

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿದ್ದಾರೆ. ಹೊರಗೆ ಐಷಾರಾಮಿ ಜೀವನ ಕಂಡಿದ್ದ ದರ್ಶನ್​ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ  ಕಂಬಿ ಎಣಿಸುತ್ತಿದ್ದಾರೆ. ಬೇಲ್ ಸಿಗದ ಹಿನ್ನೆಲೆ ನಟ ದರ್ಶನ್​​ ಜೈಲಿನಲ್ಲೇ ಮಾನಸಿಕವಾಗಿ ನೊಂದಿದ್ದಾರೆ. ಮತ್ತೊಂದೆಡೆ ಸಾಕ್ಷ್ಯಗಳ ವಿಚಾರಣೆ ಕೂಡ ತಡವಾಗ್ತಿದೆ. ಇದರ ನಡುವೆ ಕೇಸ್​ ವಿಚಾರಣೆ ಕೈಗೆತ್ತಿಕೊಂಡ 64ನೇ ಸೆಷನ್ಸ್ ಕೋರ್ಟ್, ಸಂಪೂರ್ಣ ಕೇಸ್ ಫೈಲ್​​ನನ್ನು 59ನೇ ಸೆಷನ್ಸ್ ಕೋರ್ಟ್​​​ಗೆ (Court) ವರ್ಗಾಯಿಸಲು ನಿರ್ದೇಶನ ನೀಡಿದೆ. ದರ್ಶನ್​ ಕೇಸ್​​ನಲ್ಲಿ ಕೋರ್ಟ್​ ಮಹತ್ವದ … Continue reading ಜೈಲಿಂದ ಹೊರಬರಲು ದರ್ಶನ್​​ಗೆ ಸಿಗುತ್ತಾ ಬಿಗ್ ಚಾನ್ಸ್​?