ಬಕ್ರೀದ್ ಪ್ರಾಣಿ ಬಲಿಗೆ ಮುಸ್ಲಿಂ ಯುವಕ ಬೇಸರಗೊಂಡು ಹಿಂದೂ ಧರ್ಮಕ್ಕೆ ಮತಾಂತರ!
newsics.com/ನ್ಯೂಸಿಕ್ಸ್ ಮಧ್ಯಪ್ರದೇಶದ ರಾಜ್ಯದ ಖಂಡ್ವಾ ಜಿಲ್ಲೆಯಲ್ಲಿ ಒಬ್ಬ ಮುಸ್ಲಿಂ ಯುವಕ ಹಿಂದೂ ಧರ್ಮವನ್ನು ಸ್ವೀಕರಿಸಿರುವ ಘಟನೆ ಇದೀಗ ಕುತೂಹಲ ಸೃಷ್ಟಿಸಿದೆ. ಬಿಲಾಲ್ ಎಂಬ ಹೆಸರಿನ ಈ ಯುವಕ ಇದೀಗ ತನ್ನ ಹೆಸರನ್ನು “ವಿಶಾಲ್” ಎಂದು ಬದಲಿಸಿಕೊಂಡಿದ್ದು, ಬಕ್ರೀದ್ ಸಂದರ್ಭದಲ್ಲಿ ನಡೆಯುವ ಪ್ರಾಣಿಗಳ ಬಲಿಯ ಪದ್ಧತಿಯಿಂದ ಮನಸ್ಸಿಗೆ ನೋವಾಗಿತ್ತು ಎಂದು ಹೇಳಿಕೊಂಡಿದ್ದಾನೆ. ವರದಿಗಳು ಹೇಳುವುದೇನು? ವರದಿಗಳ ಪ್ರಕಾರ, ಖಿರ್ಕಿಯಾ ಪ್ರದೇಶದ ನಿವಾಸಿಯಾಗಿರುವ ಬಿಲಾಲ್ ಬಾಲ್ಯದಿಂದಲೇ ಬಕ್ರೀದ್ ಹಬ್ಬದ ವೇಳೆ ನಡೆಯುವ ಪ್ರಾಣಿಹತ್ಯೆಗಳನ್ನು ನೋಡಿ ಬೇಸರಗೊಂಡಿದ್ದನು. ಮೂಕ ಪ್ರಾಣಿಗಳನ್ನು ಕೊಲ್ಲುವ … Continue reading ಬಕ್ರೀದ್ ಪ್ರಾಣಿ ಬಲಿಗೆ ಮುಸ್ಲಿಂ ಯುವಕ ಬೇಸರಗೊಂಡು ಹಿಂದೂ ಧರ್ಮಕ್ಕೆ ಮತಾಂತರ!
Copy and paste this URL into your WordPress site to embed
Copy and paste this code into your site to embed