ನಟ ದರ್ಶನ್​ ಸಿಎಂ ಆದ್ರೆ ರೈಲು, ವಿಮಾನ ಎಲ್ಲಾ ಫ್ರೀ :​ ಭರ್ಜರಿ ಆಫರ್ಸ್ ನೀಡಿದ ಲಾಯರ್!​

newsics.com/ನ್ಯೂಸಿಕ್ಸ್ ನಟ ದರ್ಶನ್ ರಾಜಕೀಯಕ್ಕೆ ಬರಬೇಕೆಂಬುದು ಅಭಿಮಾನಿಗಳ ಆಸೆಯಾಗಿದ್ದು, ತಮಿಳುನಾಡಿನ ನಟ ವಿಜಯ್​ರಂತೆ ಕರ್ನಾಟಕದಲ್ಲೂ ನಟನೊಬ್ಬ ಸಿಎಂ ಆಗಬೇಕೆಂದು ಬಯಸಿದ್ದಾರೆ. ಇದರ ನಡುವೆ, ಪವಿತ್ರಾ ಗೌಡರ ವಕೀಲ ಬಾಲನ್, ‘ದರ್ಶನ್ ಸಿಎಂ ಆದರೆ ನಾನು ಡಿಸಿಎಂ’ ಎಂದು ರಾಜಕೀಯ ಉಚಿತ ಕೊಡುಗೆಗಳನ್ನು ವ್ಯಂಗ್ಯವಾಡಿದ್ದಾರೆ. ಸದ್ಯ ದರ್ಶನ್​ ಅವರು ಸುಪ್ರೀಂಕೋರ್ಟ್​ ಆದೇಶದ ಮೇರೆಗೆ ಇನ್ನೊಂದು ವರ್ಷ ಜೈಲಿನಲ್ಲಿಯೇ ಇರಬೇಕಿದೆ. ಅವರ ಅಭಿಮಾನಿಗಳು ಅವರು ಹೊರಗೆ ಬರುವುದನ್ನೇ ಕಾಯುತ್ತಿದ್ದಾರೆ. ಇದಾಗಲೇ ಹೊರಗೆ ಬಂದ ಮೇಲೆ ದರ್ಶನ್​ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ … Continue reading ನಟ ದರ್ಶನ್​ ಸಿಎಂ ಆದ್ರೆ ರೈಲು, ವಿಮಾನ ಎಲ್ಲಾ ಫ್ರೀ :​ ಭರ್ಜರಿ ಆಫರ್ಸ್ ನೀಡಿದ ಲಾಯರ್!​