ದಳಪತಿ ವಿಜಯ್ ಓದಿದ್ದೆಷ್ಟು? ಅವರ ಬಗೆಗಿನ ಆಸಕ್ತಿದಾಯಕ ಸಂಗತಿ
newsics.com/ನ್ಯೂಸಿಕ್ಸ್ ತಮಿಳುನಾಡು ರಾಜಕೀಯ ಎಂದರೆ ಅಲ್ಲಿ ಸಿನಿಮಾ ಮತ್ತು ಸಿದ್ಧಾಂತಗಳ ನಡುವೆ ಬೇರ್ಪಡಿಸಲಾಗದ ನಂಟಿದೆ. ಎಂ.ಜಿ. ರಾಮಚಂದ್ರನ್, ಕರುಣಾನಿಧಿ ಮತ್ತು ಜಯಲಲಿತಾ ಅವರಂತಹ ದೈತ್ಯರು ಆಳಿದ ಮಣ್ಣಿನಲ್ಲಿ, ಈಗ ಮತ್ತೊಬ್ಬ ಸಿನಿಮಾ ಸುಲ್ತಾನನ ಉದಯವಾಗಿದೆ. ದಶಕಗಳಿಂದ ರಜನಿಕಾಂತ್ ನೀಡುತ್ತಿದ್ದ ‘ರಾಜಕೀಯ ಎಂಟ್ರಿ’ ಸುಳಿವು ಸುಳ್ಳಾಯಿತು, ಕಮಲ್ ಹಾಸನ್ ಅವರ ‘ಮಕ್ಕಳ್ ನೀಧಿ ಮೈಯಂ’ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಆದರೆ, ಇವರಿಬ್ಬರಿಗೂ ಸಾಧ್ಯವಾಗದ ಪವಾಡವನ್ನು ‘ದಳಪತಿ’ ವಿಜಯ್ ಮಾಡಿ ತೋರಿಸಿದ್ದಾರೆ. ನಟನೆಯಿಂದ ರಾಜಕೀಯದವರೆಗೆ ಅವರ ಈ ಸುದೀರ್ಘ … Continue reading ದಳಪತಿ ವಿಜಯ್ ಓದಿದ್ದೆಷ್ಟು? ಅವರ ಬಗೆಗಿನ ಆಸಕ್ತಿದಾಯಕ ಸಂಗತಿ
Copy and paste this URL into your WordPress site to embed
Copy and paste this code into your site to embed