ಯೋಗೇಶ್ ಗೌಡ ಹತ್ಯೆ ಪ್ರಕರಣ : ಸುಳ್ಳು ಸಾಕ್ಷ್ಯ ನೀಡಿದ್ದ ಖಾಕಿ ಆಟ ಬಯಲು
https://youtube.com/shorts/2gi1iB6d4H0?si=CNONE5w7sxEdw2CR newsics.com ಬೆಂಗಳೂರು : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ ಭಾರೀ ಚರ್ಚೆ ನಡೆದಿದೆ. ಈ ಸಂಬಂಧ ಸಿಬಿಐ ಅಧಿಕಾರಿಗಳ ತನಿಖೆ ವೇಳೆ ಹಲವು ಪ್ರಮುಖ ವಿಷಯಗಳು ಬೆಳಕಿಗೆ ಬಂದಿದ್ದು, ಕೋರ್ಟ್ ತೀರ್ಪಿನಲ್ಲಿ ಕೆಲವು ಸ್ಪೋಟಕ ವಿಚಾರಗಳು ಕೂಡ ಬಯಲಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ದೇಶದಲ್ಲೇ ಅತ್ಯಂತ ಸಮರ್ಥ ಮತ್ತು ದಕ್ಷ ಇಲಾಖೆ ಎಂದು ಗುರುತಿಸಲ್ಪಟ್ಟಿದೆ. ಆದ್ರೆ ಕೆಲವು ಅಧಿಕಾರಿಗಳ ಕೃತ್ಯಗಳಿಂದ ಸಂಕಷ್ಟಕ್ಕೆ ಗುರಿಯಾಗ್ತಿರೋದು ಬೇಸರದ … Continue reading ಯೋಗೇಶ್ ಗೌಡ ಹತ್ಯೆ ಪ್ರಕರಣ : ಸುಳ್ಳು ಸಾಕ್ಷ್ಯ ನೀಡಿದ್ದ ಖಾಕಿ ಆಟ ಬಯಲು
Copy and paste this URL into your WordPress site to embed
Copy and paste this code into your site to embed