ಕಾಳಿ ನದಿ ತೀರದಲ್ಲಿ ಎಮ್ಮೆಯ ಮೇಲೆ ಮೊಸಳೆ ದಾಳಿ

https://youtube.com/shorts/tAQS6h_SZWA?si=f1t_2CedcPuoHdto Subscribe ನ್ಯೂಸಿಕ್ಸ್ ಕನ್ನಡ newsics.com ದಾಂಡೇಲಿ : ನಗರದ ಹಳಿಯಾಳ ರಸ್ತೆಯ 3ನಂ ಗೇಟ್ ವಿನಾಯಕ ನಗರದ ಹತ್ತಿರದ ಕಾಳಿ ನದಿಯಲ್ಲಿ ಎಮ್ಮೆಯ ಮೇಲೆ ಮೊಸಳೆಯೊಂದು ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ಗುರುವಾರ ನಡೆದಿದೆ. ಎಮ್ಮೆಯ ಮೇಲೆ ದಾಳಿ ಮಾಡುತ್ತಿದ್ದಂತೆಯೇ ಅಲ್ಲೆ ಇದ್ದ ಸ್ಥಳೀಯರು ಬೊಬ್ಬೆ ಹಾಕಿದಾಗ ಮೊಸಳೆ ಎಮ್ಮೆಯನ್ನು ಬಿಟ್ಟು ಹೋಗಿದೆ ಎಮ್ಮೆಯ ಕೈಗೆ ಮತ್ತು ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ತಕ್ಷಣವೇ ಮಾಜಿ ನಗರ ಸಭಾಧ್ಯಕ್ಷೆ ಹಾಗೂ ನಿಕಟಪೂರ್ವ ಸದಸ್ಯೆ ಸರಸ್ವತಿ … Continue reading ಕಾಳಿ ನದಿ ತೀರದಲ್ಲಿ ಎಮ್ಮೆಯ ಮೇಲೆ ಮೊಸಳೆ ದಾಳಿ