https://youtube.com/shorts/1QBsT4fM7Oc?si=2UevBtM7l5058Pmp Subscribe ನ್ಯೂಸಿಕ್ಸ್ ಕನ್ನಡ newsics.com ಶಿವಮೊಗ್ಗ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆ ಕೊಲೆ ಕೇಸ್ನಲ್ಲಿ ಸಿಲುಕಿರುವ ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಖತರ್ನಾಕ್ ಸುಚಿತ್ರಾ ಅಸಲಿ ಮುಖವನ್ನು ಪೊಲೀಸರು ಬಯಲು ಮಾಡಿದ್ದಾರೆ. ಇಬ್ಬರ ಬಗ್ಗೆ ಬಗೆದಷ್ಟೂ ರಹಸ್ಯಗಳು ಬಯಲಾಗುತ್ತಿವೆ. ಈ ಕಮಲಾಕರ್ ಭಟ್ ಜ್ಯೋತಿಷಿ ವೇಷ ತೊಡುವ ಮುನ್ನ ವೀಳ್ಯದೆಲೆ ಹಾಗೂ ಕಡ್ಲೆಪುರಿ ಮಾರ್ತಿದ್ದನಂತೆ. ವಂಚನೆ ಮಾಡಿಯೇ ಜ್ಯೋತಿಷಿಯಾಗಿದ್ದ ಎಂದೂ ತಿಳಿದು ಬಂದಿದೆ. ಕಮಲಾಕರ ಭಟ್ ಅವರ ಮೂಲ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. … Continue reading ಅಮಾಯಕರನ್ನು ತನ್ನ ಬಳಿ ಕರೆತರಲು ಬ್ರೋಕರ್ಗಳನ್ನಿಟ್ಟಿದ್ದ ಕಲಾಕಾರ ಕಮಲಾಕರ ಭಟ್! ಮೈಸೂರು ಸಂಸ್ಕೃತ ಪಾಠಶಾಲೆಯಲ್ಲೂ ಓದಿದ್ದ ಜ್ಯೋತಿಷಿ!
Copy and paste this URL into your WordPress site to embed
Copy and paste this code into your site to embed