ಅಮಾಯಕರನ್ನು ತನ್ನ ಬಳಿ ಕರೆತರಲು ಬ್ರೋಕರ್‌ಗಳನ್ನಿಟ್ಟಿದ್ದ ಕಲಾಕಾರ ಕಮಲಾಕರ ಭಟ್! ಮೈಸೂರು ಸಂಸ್ಕೃತ ಪಾಠಶಾಲೆಯಲ್ಲೂ ಓದಿದ್ದ ಜ್ಯೋತಿಷಿ!

https://youtube.com/shorts/1QBsT4fM7Oc?si=2UevBtM7l5058Pmp Subscribe ನ್ಯೂಸಿಕ್ಸ್ ಕನ್ನಡ newsics.com ಶಿವಮೊಗ್ಗ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆ ಕೊಲೆ ಕೇಸ್‌ನಲ್ಲಿ ಸಿಲುಕಿರುವ ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಖತರ್ನಾಕ್ ಸುಚಿತ್ರಾ ಅಸಲಿ ಮುಖವನ್ನು ಪೊಲೀಸರು ಬಯಲು ಮಾಡಿದ್ದಾರೆ. ಇಬ್ಬರ ಬಗ್ಗೆ ಬಗೆದಷ್ಟೂ ರಹಸ್ಯಗಳು ಬಯಲಾಗುತ್ತಿವೆ. ಈ ಕಮಲಾಕರ್ ಭಟ್ ಜ್ಯೋತಿಷಿ ವೇಷ ತೊಡುವ ಮುನ್ನ ವೀಳ್ಯದೆಲೆ ಹಾಗೂ ಕಡ್ಲೆಪುರಿ ಮಾರ್ತಿದ್ದನಂತೆ. ವಂಚನೆ ಮಾಡಿಯೇ ಜ್ಯೋತಿಷಿಯಾಗಿದ್ದ ಎಂದೂ ತಿಳಿದು ಬಂದಿದೆ. ಕಮಲಾಕರ ಭಟ್ ಅವರ ಮೂಲ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. … Continue reading ಅಮಾಯಕರನ್ನು ತನ್ನ ಬಳಿ ಕರೆತರಲು ಬ್ರೋಕರ್‌ಗಳನ್ನಿಟ್ಟಿದ್ದ ಕಲಾಕಾರ ಕಮಲಾಕರ ಭಟ್! ಮೈಸೂರು ಸಂಸ್ಕೃತ ಪಾಠಶಾಲೆಯಲ್ಲೂ ಓದಿದ್ದ ಜ್ಯೋತಿಷಿ!