ಸಿಎಂ ಸಿದ್ದರಾಮಯ್ಯ ಜೊತೆ ಕಮಲಾಕರ್ ಭಟ್ ಇರೋ ಫೋಟೋ ಟ್ವೀಟ್ ಮಾಡಿದ ಶಾಸಕ ಸುರೇಶ್ಕುಮಾರ್
https://youtube.com/shorts/2Z4I0oFUbOQ?si=2AWNIubhEa82xcJv Subscribe ನ್ಯೂಸಿಕ್ಸ್ ಕನ್ನಡ newsics.com ಬೆಂಗಳೂರು: ಸಿದ್ದಾಪುರದ ಕಮಲಾಕರ್ ಭಟ್ ಪ್ರಕರಣದಲ್ಲಿ ರಾಜಕೀಯ ಕೆಸರೆರಚಾಟ ಶುರುವಾಗಿದೆ. ಬಿ.ಕೆ.ಹರಿಪ್ರಸಾದ್ ಅವರು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಕುರಿತ ಪೋಸ್ಟ್ ಒಂದನ್ನ ಮಾಡಿದ್ದರು. ಅದಕ್ಕೆ ಈಗ ಸುರೇಶ್ ಕುಮಾರ್ ಕೌಂಟರ್ ಅಟ್ಯಾಕ್ ಮಾಡಿದ್ದಾರೆ. ಆಗಿದ್ದೇನು..? 2019ರಲ್ಲಿ ಸುರೇಶ್ ಕುಮಾರ್ ಅವರನ್ನು ಕಮಲಾಕರ್ ಭಟ್ ಭೇಟಿ ಆಗಿದ್ದರಂತೆ. ಆವತ್ತಿನ ಭೇಟಿ ಕ್ಷಣವನ್ನು ಸುರೇಶ್ ಕುಮಾರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನಿನ್ನೆ ಕೊಲೆ ಕೇಸ್ನಲ್ಲಿ ಕಮಲಾಕರ್ ಭಟ್ ಅರೆಸ್ಟ್ ಆದ … Continue reading ಸಿಎಂ ಸಿದ್ದರಾಮಯ್ಯ ಜೊತೆ ಕಮಲಾಕರ್ ಭಟ್ ಇರೋ ಫೋಟೋ ಟ್ವೀಟ್ ಮಾಡಿದ ಶಾಸಕ ಸುರೇಶ್ಕುಮಾರ್
Copy and paste this URL into your WordPress site to embed
Copy and paste this code into your site to embed