https://youtu.be/yWrDals90_k?si=hvy7AzKgVycYDKax Subscribe ನ್ಯೂಸಿಕ್ಸ್ ಕನ್ನಡ newsics.com ನಮ್ಮದು ಜಾತ್ಯತೀತ ದೇಶ ಎಂದು ಭಾಷಣ ಮಾಡುವವರು ಹಲವರು. ಆದರೆ ಈ ರೀತಿಯ ಭಾಷಣ ಬೀಗುವವರೇ ಹೆಜ್ಜೆ ಹೆಜ್ಜೆಗೂ ಜಾತಿ ಜಾತಿ ಎಂದೇ ಕಿತ್ತಾಡುತ್ತಲೇ ಇರುತ್ತಾರೆ. ಇದೀಗ ವಕೀಲರೊಬ್ಬರು ಹಂಚಿಕೊಂಡ ‘ಬ್ರಾಹ್ಮಣರು ತಯಾರಿಸಿದ ಹಪ್ಪಳ’ ಎಂಬ ಬರಹವಿರುವ ಪ್ಯಾಕೆಟ್ನ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಕಾರ್ತಿಕ್ ನಾರಾಯಣ್ ಬಟ್ಟುಲಾ ಎನ್ನುವ ವಕೀಲರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಹಪ್ಪಳದ ಪೋಸ್ಟ್ ಒಂದು ಭಾರೀ … Continue reading Meaningless discussion on social media ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣರು ತಯಾರಿಸಿದ ಹಪ್ಪಳದ ಸದ್ದು! ಏನಿದು ಭಯಂಕರ ಚರ್ಚೆ?
Copy and paste this URL into your WordPress site to embed
Copy and paste this code into your site to embed