Meaningless discussion on social media ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣರು ತಯಾರಿಸಿದ ಹಪ್ಪಳದ ಸದ್ದು! ಏನಿದು ಭಯಂಕರ ಚರ್ಚೆ?

https://youtu.be/yWrDals90_k?si=hvy7AzKgVycYDKax Subscribe ನ್ಯೂಸಿಕ್ಸ್ ಕನ್ನಡ newsics.com ನಮ್ಮದು ಜಾತ್ಯತೀತ ದೇಶ ಎಂದು ಭಾಷಣ ಮಾಡುವವರು ಹಲವರು. ಆದರೆ ಈ ರೀತಿಯ ಭಾಷಣ ಬೀಗುವವರೇ ಹೆಜ್ಜೆ ಹೆಜ್ಜೆಗೂ ಜಾತಿ ಜಾತಿ ಎಂದೇ ಕಿತ್ತಾಡುತ್ತಲೇ ಇರುತ್ತಾರೆ. ಇದೀಗ ವಕೀಲರೊಬ್ಬರು ಹಂಚಿಕೊಂಡ ‘ಬ್ರಾಹ್ಮಣರು ತಯಾರಿಸಿದ ಹಪ್ಪಳ’ ಎಂಬ ಬರಹವಿರುವ ಪ್ಯಾಕೆಟ್‌ನ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಕಾರ್ತಿಕ್ ನಾರಾಯಣ್ ಬಟ್ಟುಲಾ ಎನ್ನುವ ವಕೀಲರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಹಪ್ಪಳದ ಪೋಸ್ಟ್ ಒಂದು ಭಾರೀ … Continue reading Meaningless discussion on social media ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣರು ತಯಾರಿಸಿದ ಹಪ್ಪಳದ ಸದ್ದು! ಏನಿದು ಭಯಂಕರ ಚರ್ಚೆ?