ತ್ರಿವಳಿ ಹತ್ಯೆ; ಗುಂಡಿಗೆ ಶವ ಹಿಡಿಸ್ಲಿಲ್ಲ ಎಂದು ತಂದೆ ಕಾಲೇ ಕತ್ತರಿಸಿದ ಪಾಪಿ ಪುತ್ರ
Subscribe ನ್ಯೂಸಿಕ್ಸ್ ಕನ್ನಡ newsics.com ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ತ್ರಿವಳಿ ಹ*ತ್ಯೆ ನಡೆಸಿದ್ದ ಆರೋಪಿ ಅಕ್ಷಯ್ ಎಂಬಾತ, ಶವ ಹೂಳಲು ತೆಗೆದ ಗುಂಡಿಯೊಳಗೆ ಮೂವರ ಶವ ಹಿಡಿಸುತ್ತಿಲ್ಲವೆಂದು ತಂದೆಯ ಕಾಲನ್ನೇ ಕತ್ತರಿಸಿದ್ದ ಎಂಬ ಭೀಕರ ವಿಷಯ ಬೆಳಕಿಗೆ ಬಂದಿದೆ. ಜ.26ರಂದು ನಡೆದಿದ್ದ ಘಟನೆಯ ತನಿಖೆ ವೇಳೆ ಈ ಅಂಶ ಬೆಳಕಿಗೆ ಬಂದಿದೆ. ತಾಯಿ, ಬಳಿಕ ತಂಗಿ, ಕೊನೆಗೆ ತಂದೆಯ ಮೃತದೇಹ ಹಾಕಿದ ನರಹಂ*ತಕ, ಮೂರು ಮೃತದೇಹಗಳು ಗುಂಡಿಯೊಳಗೆ ಹೋಗದಿದ್ದಾಗ ತಂದೆಯ ಕಾಲನ್ನೇ ಕತ್ತರಿಸಿದ್ದ. ಬಳಿಕ ಬೆಂಗಳೂರಿಗೆ ತೆರಳಿ, … Continue reading ತ್ರಿವಳಿ ಹತ್ಯೆ; ಗುಂಡಿಗೆ ಶವ ಹಿಡಿಸ್ಲಿಲ್ಲ ಎಂದು ತಂದೆ ಕಾಲೇ ಕತ್ತರಿಸಿದ ಪಾಪಿ ಪುತ್ರ
Copy and paste this URL into your WordPress site to embed
Copy and paste this code into your site to embed