ಲಾಸ್ಟ್ ಕಾಲ್ನಲ್ಲಿ ಅಜಿತ್ ಪವಾರ್ ಕೊಟ್ಟ ಸಂದೇಶವೇನು?
https://youtube.com/shorts/Z7vopgc72sA?si=3ET1oo5suVuz11Av Subscribe ನ್ಯೂಸಿಕ್ಸ್ ಕನ್ನಡ newsics.com ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಈ ದುರ್ಘಟನೆಯಲ್ಲಿ ಅವರೊಂದಿಗೆ ಪ್ರಯಾಣಿಸುತ್ತಿದ್ದ ನಾಲ್ವರು ಸಹ ಪ್ರಯಾಣಿಕರು ಸಹ ಸಾವನ್ನಪ್ಪಿದ್ದು, ಒಟ್ಟು ಐದು ಜನರು ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನ ಹತ್ತುವ ಮೊದಲು ಅವರು ತಮ್ಮ ಪತ್ನಿ ಸುನೇತ್ರಾ ಪವಾರ್ ಅವರೊಂದಿಗೆ ಫೋನ್ನಲ್ಲಿ ಮಾತನಾಡಿದ್ದರು ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ. ಅಂದು ಬಾರಾಮತಿಯಲ್ಲಿ ನಾಲ್ಕು ಪ್ರಮುಖ ಸಭೆಗಳನ್ನು ಆಯೋಜಿಸಿದ್ದರಿಂದ ಅವರು ಬೆಳಿಗ್ಗೆಯೇ ಪ್ರಯಾಣಕ್ಕೆ … Continue reading ಲಾಸ್ಟ್ ಕಾಲ್ನಲ್ಲಿ ಅಜಿತ್ ಪವಾರ್ ಕೊಟ್ಟ ಸಂದೇಶವೇನು?
Copy and paste this URL into your WordPress site to embed
Copy and paste this code into your site to embed