ಮೈಸೂರು ಅರಮನೆ ಬಳಿ ಬಲೂನ್‌ಗೆ ತುಂಬುವ ಗ್ಯಾಸ್ ಸಿಲಿಂಡರ್ ಸ್ಪೋಟ, ಮೂವರ ಸಾವು, ಐವರು ಗಂಭೀರ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮೈಸೂರು: ಗ್ಯಾಸ್ ಬಲೂನ್ ಸ್ಪೋಟದಿಂದ ಮೂವರು ಸ್ಥಳದಲ್ಲಿಯೇ ಛಿದ್ರವಾಗಿ ಸಾವಿಗೀಡಾಗಿ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಗುರುವಾರ ರಾತ್ರಿ ನಡೆದಿದೆ. ಸೈಕಲ್‌ನಲ್ಲಿ ಗ್ಯಾಸ್ ಬಲೂನ್ ಮಾರುತ್ತಿದ್ದ ಯುವಕ ಸ್ಭೆರಿದಂತೆ ಮೂವರ ದೇಹಗಳು ಸಿಲಿಂಡರ್ ಸ್ಪೋಟದ ತೀವ್ರತೆಗೆ ಛಿದ್ರ, ಚಿದ್ರವಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಬೆಂಗಳೂರಿನ ಲಕ್ಷಿö್ಮ, ನಂಜನಗೂಡಿನ ಮಂಜುಳಾ ಹಾಗೂ ಮೂವರು ಪ್ರವಾಸಿಗರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ವಿಶ್ವವಿಖ್ಯಾತ … Continue reading ಮೈಸೂರು ಅರಮನೆ ಬಳಿ ಬಲೂನ್‌ಗೆ ತುಂಬುವ ಗ್ಯಾಸ್ ಸಿಲಿಂಡರ್ ಸ್ಪೋಟ, ಮೂವರ ಸಾವು, ಐವರು ಗಂಭೀರ