ಹಸಿವಿನಿಂದ ಮಗ ಸಾವು; ಅಂತ್ಯಕ್ರಿಯೆಗೆ ಹಣವಿಲ್ಲದೇ ತಂದೆಯ ಪರದಾಟ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಹಸಿವಿನಿಂದ ಅಂಗವಿಕಲ ಮಗ ಸಾವನ್ನಪ್ಪಿದ್ದು, ಅಂತ್ಯಕ್ರಿಯೆ ಹಣವಿಲ್ಲದೇ ತಂದೆಯೊಬ್ಬ ಸ್ಮಶಾನದಲ್ಲಿ ಗಂಟೆಗಟ್ಟಲೆ ಕಾದು ಕುಳಿತ ಘಟನೆ ಆಂಧ್ರಪ್ರದೇಶದ ಮಹಬೂಬ್ ನಗರದಲ್ಲಿ ನಡೆದಿದೆ. ಪಟ್ಟಣದ ಪ್ರೇಮ್ನಗರ ನಿವಾಸಿ ಬಾಲರಾಜ್ ಹತ್ತಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಗಿರಣಿ ಕೆಲಸ ಕಳೆದುಕೊಂಡರು, ಇನ್ನು ಆರ್ಥಿಕ ತೊಂದರೆಯಿಂದಾಗಿ ಅವರ ಪತ್ನಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು.ಕೆಲವು ದಿನಗಳ ಹಿಂದೆ, ಅವರ ಪತ್ನಿ ತಮ್ಮ ಕಿರಿಯ ಮಗನನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಾರೆ.ರ ಮಾನಸಿಕ ಅಂಗವಿಕಲ … Continue reading ಹಸಿವಿನಿಂದ ಮಗ ಸಾವು; ಅಂತ್ಯಕ್ರಿಯೆಗೆ ಹಣವಿಲ್ಲದೇ ತಂದೆಯ ಪರದಾಟ
Copy and paste this URL into your WordPress site to embed
Copy and paste this code into your site to embed