ದೃಶ್ಯ ಸಿನಿಮಾ ಶೈಲಿಯಲ್ಲಿ ಮರ್ಡರ್; ಟೆಕ್ಕಿಯನ್ನು ಕೊಂದು ಮನೆಯೊಳಗೆ ಹೂಳಿದ ಪಾಪಿಗಳು
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com ದೃಶ್ಯ ಸಿನಿಮಾ ಶೈಲಿಯಲ್ಲಿ ಟೆಕ್ಕಿಯೋರ್ವನನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಆತನನ್ನು ಕೊಂದು ಆರೋಪಿಗಳು ಮೃತದೇಹವನ್ನು ಮನೆಯಲ್ಲಿ ನೆಲದ ಅಡಿ ಹೂತು ಹಾಕಿದ್ದರು. ಅನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ. ಕೊಲೆಯಾದ ಟೆಕ್ಕಿಯನ್ನು ಆಂಧ್ರಪ್ರದೇಶ ಕುಪ್ಪಂ ಮೂಲದ ಶ್ರೀನಾಥ್ (30) ಎಂದು ಗುರುತಿಸಲಾಗಿದೆ.ಶ್ರೀನಾಥ್ ಅತ್ತಿಬೆಲೆಯ ನೆರಳೂರಿನಲ್ಲಿ ತನ್ನ ಪತ್ನಿ ಹಾಗೂ ಮಗು ಜೊತೆ ವಾಸವಿದ್ದರು. ಹಣ ಡಬಲ್ … Continue reading ದೃಶ್ಯ ಸಿನಿಮಾ ಶೈಲಿಯಲ್ಲಿ ಮರ್ಡರ್; ಟೆಕ್ಕಿಯನ್ನು ಕೊಂದು ಮನೆಯೊಳಗೆ ಹೂಳಿದ ಪಾಪಿಗಳು
Copy and paste this URL into your WordPress site to embed
Copy and paste this code into your site to embed