ದೆಹಲಿ ಕಾರು ಸ್ಫೋಟ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಪ್ರಧಾನಿ, ಸಂಜೆ ಭದ್ರತಾ ಸಭೆ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ನವದೆಹಲಿ: ಕೆಂಪು ಕೋಟೆಯ ಬಳಿ 12 ಜೀವಗಳನ್ನು ಬಲಿ ಪಡೆದ ಭಾರೀ ಸ್ಫೋಟದ ಒಂದು ದಿನದ ಬಳಿಕ ಪ್ರಧಾನಿ ನರೇಂದ್ರ ಮೋದಿ ಬುಧವಾರ (ನ.12) ಸಂಜೆ 5:30ಕ್ಕೆ ಭದ್ರತೆ ಕುರಿತ ಸಂಪುಟ ಸಮಿತಿಯ (ಸಿಸಿಎಸ್) ಸಭೆ ನಡೆಸಲಿದ್ದಾರೆ. ಭೂತಾನ್ನಿಂದ ಹಿಂತಿರುಗಿದ ನಂತರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತೆ ಕುರಿತ ಉನ್ನತ ಮಟ್ಟದ ಕ್ಯಾಬಿನೆಟ್ ಸಮಿತಿ (ಸಿಸಿಎಸ್) ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಮಧ್ಯೆ, ಸ್ಫೋಟದಲ್ಲಿ ಗಾಯಗೊಂಡು LNJP … Continue reading ದೆಹಲಿ ಕಾರು ಸ್ಫೋಟ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಪ್ರಧಾನಿ, ಸಂಜೆ ಭದ್ರತಾ ಸಭೆ
Copy and paste this URL into your WordPress site to embed
Copy and paste this code into your site to embed