Sirsi boy dies ಆಟವಾಡುತ್ತಿದ್ದ ವೇಳೆ ಹಾರಿದ ಏರ್ ಗನ್ ಗುಙಡು: ಶಿರಸಿಯ ಬಾಲಕ ಸಾವು,‌ ಓರ್ವನ ಬಂಧನ

newsics.com ಶಿರಸಿ: ಬಾಲಕರು ಆಟವಾಡುತ್ತಿದ್ದ ವೇಳೆ ಏರ್‌ ಗನ್‌ ಗುಂಡು ಹಾರಿ 9 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಮನಳ್ಳಿಯಲ್ಲಿ ನಡೆದಿದೆ. ಸೋಮನಳ್ಳಿಯ ರಾಘವೇಂದ್ರ ಕೇಶವ ಹೆಗಡೆ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಉಂಡಿಯರ್ ಅವರ ಪುತ್ರ ಕರಿಯಪ್ಪ (9) ಎಂಬ ಬಾಲಕ ದುರ್ಘಟನೆಗೆ ಬಲಿಯಾಗಿದ್ದಾನೆ. ರಾಘವೇಂದ್ರ ಹೆಗಡೆ ಅವರ ತಮ್ಮ ಗಣಪತಿ ಹೆಗಡೆ ಅವರ ಮನೆಯಂಗಳದಲ್ಲಿ ಈ ಘಟನೆ ನಡೆದಿದೆ. ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಏರ್‌ ಗನ್‌ … Continue reading Sirsi boy dies ಆಟವಾಡುತ್ತಿದ್ದ ವೇಳೆ ಹಾರಿದ ಏರ್ ಗನ್ ಗುಙಡು: ಶಿರಸಿಯ ಬಾಲಕ ಸಾವು,‌ ಓರ್ವನ ಬಂಧನ