Cave Temple ಕುಗ್ರಾಮದ ನಡುವೆಯೇ ರಾರಾಜಿಸುವ ಕೇಶವನಾಥೇಶ್ವರ – ಈ ದೇವರಿಗೆ ನೀರಿನಲ್ಲಿ ನಿಂತು ಪೂಜೆ
newsics.com ಪ್ರಕೃತಿಯಲ್ಲಿನ ವಿಸ್ಮಯಗಳೇ ಅದ್ಭುತ ಆದನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ ಇದಕ್ಕೆ ಪೂರಕವೆಂಬಂತೆ ಪ್ರಕೃತಿಯಿಂದ ನಿರ್ಮಿತವಾದಂತಹ ಗುಹೆ ಆ ಗುಹೆಯೊಳಗೆ ನೆಲೆಸಿರುವವನು ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಂತ. ಹೌದು ಇದು ಇರುವ ಪ್ರದೇಶ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಮೂಡುಗಲ್ಲು ಎಂಬ ಪ್ರದೇಶದಲ್ಲಿದೆ. ಈ ಗುಹೆಯ ಕೇಶವನಾಥೇಶ್ವರ ದೇವರಿಗೆ ಪೂಜೆ ಸಲ್ಲಿಸಬೇಕಾದರೆ ನೀವು ನೀರಿನಲ್ಲಿ ನಿಲ್ಲಬೇಕು. ಮೀನುಗಳು ಕಾಲಿಗೆ ಕಚಗುಳಿ ಕೊಡುವುದರ ನಡುವೆಯೇ ದೇವರ ಪೂಜೆ ಸಲ್ಲಿಸಬೇಕು. ಕುಂದಾಪುರ ತಾಲ್ಲೂಕಿನಲ್ಲಿರುವ ಈ ಮೂಡುಗಲ್ಲು ಎಂಬ ಸುಂದರ … Continue reading Cave Temple ಕುಗ್ರಾಮದ ನಡುವೆಯೇ ರಾರಾಜಿಸುವ ಕೇಶವನಾಥೇಶ್ವರ – ಈ ದೇವರಿಗೆ ನೀರಿನಲ್ಲಿ ನಿಂತು ಪೂಜೆ
Copy and paste this URL into your WordPress site to embed
Copy and paste this code into your site to embed