ಸಿಡಿಲು ಬಡಿದ ನಂತರವೇ ಈ ತರಕಾರಿ ಬೆಳೆಯುವುದು; ಹಲವು ಕಾಯಿಲೆಗಳಿಗೆ ಇದು ಸಂಜೀವಿನಿ!
newsics.com ಸಿಡಿಲು ಬಡಿದ ನಂತರವೇ ಈ ತರಕಾರಿ ಬೆಳೆಯುವುದು, ಕ್ಯಾನ್ಸರ್ ಕಾಯಿಲೆಗಂತೂ ಇದು ಸಂಜೀವಿನಿ!. ಹೌದು, ಈ ತರಕಾರಿ ಸಾಮಾನ್ಯವಾಗಿ ನೆಲದ ಮೇಲೆ ಬೆಳೆಯುವುದಿಲ್ಲ, ಸ್ಥಳೀಯ ಬುಡಕಟ್ಟು ಜನಾಂಗದವರು ಹೇಳುವಂತೆ ಮಿಂಚು ಬಡಿದಾಗ ಅದರ ಮೊಳಕೆ ಜೀವಂತವಾಗುತ್ತದೆ. ಅಷ್ಟೇ ಅಲ್ಲ, ಮಾರುಕಟ್ಟೆಯಲ್ಲಿ ಇದರ ಬೆಲೆ ಕೆಜಿಗೆ ₹400 ರಿಂದ ₹800 ವರೆಗೆ ಇರುತ್ತದೆ. ಇದರ ಹೆಸರು ‘ರುಗ್ಡಾ’. ಇದೊಂದು ಅಣಬೆಯಾಗಿದ್ದು, ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ರುಗ್ಡ ಒಂದು ರೀತಿಯ ಗಿಡಮೂಲಿಕೆಯಾಗಿದ್ದು, ಇದನ್ನು ‘ಕಾಡು ಅಣಬೆ’ … Continue reading ಸಿಡಿಲು ಬಡಿದ ನಂತರವೇ ಈ ತರಕಾರಿ ಬೆಳೆಯುವುದು; ಹಲವು ಕಾಯಿಲೆಗಳಿಗೆ ಇದು ಸಂಜೀವಿನಿ!
Copy and paste this URL into your WordPress site to embed
Copy and paste this code into your site to embed