newsics.com ಉತ್ತರ ಪ್ರದೇಶ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಯಶ್ ದಯಾಳ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಐಪಿಎಲ್ 2025 ಗೆದ್ದ ಆರ್ಸಿಬಿ ವೇಗಿ ಮೇಲೆ ಅವರ ಸಂಗಾತಿ ದೈಹಿಕ ಮತ್ತು ಮಾನಸಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಕಚೇರಿಗೂ ಅಧಿಕೃತ ದೂರು ತಲುಪಿದೆ. ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ ಯಶ್ ದಯಾಳ್ ಒನ್ಕ್ರಿಕೆಟ್ ವರದಿಯ ಪ್ರಕಾರ, ಆರ್ಸಿಬಿ ವೇಗಿ ಯಶ್ ದಯಾಳ್ ಕಾನೂನು ತೊಂದರೆಗೆ ಸಿಲುಕಿದ್ದಾರೆ. ವರದಿಯ ಪ್ರಕಾರ, … Continue reading Yash Dayal Royal Challengers Bengaluru ಕಿರುಕುಳ ಆರೋಪದಡಿ RCB ಸ್ಟಾರ್ ಬೌಲರ್ ಯಶ್ ದಯಾಳ್ ವಿರುದ್ಧ FIR ದಾಖಲು: ವರದಿ
Copy and paste this URL into your WordPress site to embed
Copy and paste this code into your site to embed