Ambulance shortage ಆಂಬುಲೆನ್ಸ್ ಇಲ್ಲದೆ ಶವ ಸಾಗಿಸಲೂ ಪರದಾಟ, ಹೋಗೋದು ಬೇಡ ಅಂದಿದ್ದೆ… ಮೊಮ್ಮಗಳ ನೆನೆದು ತಾತ ಕಣ್ಣೀರು…

newsics.com ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಂಭೀರ ಸ್ಥಿತಿಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ, ಮೃತದೇಹಗಳನ್ನು ಅವರವರ ಮನೆಗಳಿಗೆ ಸ್ಥಳಾಂತರಿಸಲು ಆಂಬುಲೆನ್ಸ್ ಕೊರತೆ ಉಂಟಾಗಿದ್ದು, ಪೋಷಕರು ಅವ್ಯವಸ್ಥೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಾಲ್ತುಳಿತ ದುರಂತದಲ್ಲಿ 9ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ದಿವ್ಯಾಂಶಿ(14) ಕೂಡ ಅಸುನೀಗಿದ್ದಾಳೆ. ಸಾವಿನ ಸುದ್ದಿ ತಿಳಿದು ಬೌರಿಂಗ್‌ ಆಸ್ಪತ್ರೆಗೆ ದೌಡಾಯಿಸಿದ್ದ ತಾತ ಲಕ್ಷ್ಮೀನಾರಾಯಣ, ಮೊಮ್ಮಗಳನ್ನು ನೆನೆದು ರೋದಿಸಿದರು. ಬೆಂಗಳೂರಿನ ಕನಕಶ್ರೀ … Continue reading Ambulance shortage ಆಂಬುಲೆನ್ಸ್ ಇಲ್ಲದೆ ಶವ ಸಾಗಿಸಲೂ ಪರದಾಟ, ಹೋಗೋದು ಬೇಡ ಅಂದಿದ್ದೆ… ಮೊಮ್ಮಗಳ ನೆನೆದು ತಾತ ಕಣ್ಣೀರು…