Pahalgam Attack ಪಹಲ್ಗಾಮ್ ದಾಳಿಯಿಂದ ನೊಂದ ಮುಸ್ಲಿಂ ಶಿಕ್ಷಕನೊಬ್ಬ ಇಸ್ಲಾಂ ಧರ್ಮ ತ್ಯಜಿಸಿದ

newsics.com ಪಶ್ಚಿಮ ಬಂಗಾಳ: ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಮನನೊಂದ ಪಶ್ಚಿಮ ಬಂಗಾಳದ ಶಿಕ್ಷಕ ಸಬೀರ್ ಹುಸೇನ್ ಇಸ್ಲಾಂ ಧರ್ಮವನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯನ್ನು ಯಾರೂ ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಯೋತ್ಪಾದಕರು 28 ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಕ್ರೂರವಾಗಿ ಕೊಂದರು. ಈ ದಾಳಿಯಲ್ಲಿ ಇತರ ಅನೇಕ ಪ್ರವಾಸಿಗರು ಗಾಯಗೊಂಡರು. ಈ ಘಟನೆಯ ಬಗ್ಗೆ ಇಡೀ ದೇಶದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪಹಲ್ಗಾಮ್‌ನಲ್ಲಿ ಜನರನ್ನು ಕೊಲ್ಲುವ ಮೊದಲು, ಭಯೋತ್ಪಾದಕರು ತಾವು ಯಾವ … Continue reading Pahalgam Attack ಪಹಲ್ಗಾಮ್ ದಾಳಿಯಿಂದ ನೊಂದ ಮುಸ್ಲಿಂ ಶಿಕ್ಷಕನೊಬ್ಬ ಇಸ್ಲಾಂ ಧರ್ಮ ತ್ಯಜಿಸಿದ