ಕುಡಿತ ಬಿಡಲೆಂದು ಮದ್ಯವರ್ಜನ ಕೇಂದ್ರಕ್ಕೆ ಬಂದ ಯುವಕ ಉಸಿರನ್ನೇ ಬಿಟ್ಟ!
newsics.com ಮಂಡ್ಯ: ಮದ್ಯಪಾನ ಬಿಡುವ ಸಲುವಾಗಿ ಮದ್ಯವರ್ಜನ ಕೇಂದ್ರದಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬ ದಿಢೀರ್ ಸಾವನ್ನಪ್ಪಿರುವ ಘಟನೆ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದ ಹರೀಶ್ (32) ಮೃತ ವ್ಯಕ್ತಿ. ಕುಡಿತದ ಚಟಕ್ಕೆ ದಾಸನಾಗಿದ್ದ ಹರೀಶನನ್ನು ಕುಟುಂಬದವರು ಮಂಡ್ಯಕ್ಕೆ ಕರೆತಂದು ಬೇವಿನಹಳ್ಳಿಯ ಮದ್ಯವರ್ಜನ ಕೇಂದ್ರಕ್ಕೆ ಜ.11ರಂದು ದಾಖಲಿಸಿದ್ದರು. ಶುಕ್ರವಾರ ಹರೀಶನ ತಂಗಿ ಬಟ್ಟೆ ತೆಗೆದುಕೊಂಡು ಬಂದ ಸಮಯದಲ್ಲೂ ಆತನನ್ನು ಭೇಟಿಯಾಗುವುದಕ್ಕೆ ಕೇಂದ್ರದವರು ಅವಕಾಶ ನೀಡಿರಲಿಲ್ಲ. ಈಗ ಹರೀಶ್ … Continue reading ಕುಡಿತ ಬಿಡಲೆಂದು ಮದ್ಯವರ್ಜನ ಕೇಂದ್ರಕ್ಕೆ ಬಂದ ಯುವಕ ಉಸಿರನ್ನೇ ಬಿಟ್ಟ!
Copy and paste this URL into your WordPress site to embed
Copy and paste this code into your site to embed