Life ends by Four persons ಮೋಕ್ಷ ಪಡೆಯಲು ಒಂದೇ ಕುಟುಂಬದ ಮೂವರು ಸೇರಿ ನಾಲ್ವರಿಂದ ಸಾಮೂಹಿಕ ಆತ್ಮಹ*ತ್ಯೆ

newsics.com ತಿರುವಣ್ಣಾಮಲೈ: ತಿರುವಣ್ಣಾಮಲೈನ ಗಿರಿವಾಲಂ ಪಥದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ‘ಆಧ್ಯಾತ್ಮಿಕ ವಿಮೋಚನೆ’ ಪಡೆಯುವ ಪ್ರಯತ್ನದಲ್ಲಿ ಅವರು ವಿಷ ಸೇವಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ. ಚೆನ್ನೈನ ವ್ಯಾಸರ್ಪಾಡಿ ನಿವಾಸಿಗಳಾದ ಶ್ರೀ ಮಹಾಕಾಲ ವ್ಯಾಸರ್ (40), ಕೆ. ರುಕ್ಮಿಣಿ ಪ್ರಿಯಾ (45), ಕೆ. ಜಲಂಧರಿ (17) ಮತ್ತು ಮುಕುಂದ್ ಆಕಾಶ್ ಕುಮಾರ್ (12) ಮೃತಪಟ್ಟವರು. ವಿಚ್ಛೇದಿತ ಮಹಿಳೆ ರುಕ್ಮಿಣಿ ಪ್ರಿಯಾ ಮತ್ತು ಅವರ ಇಬ್ಬರು ಮಕ್ಕಳು ಕೆಲವು ತಿಂಗಳ … Continue reading Life ends by Four persons ಮೋಕ್ಷ ಪಡೆಯಲು ಒಂದೇ ಕುಟುಂಬದ ಮೂವರು ಸೇರಿ ನಾಲ್ವರಿಂದ ಸಾಮೂಹಿಕ ಆತ್ಮಹ*ತ್ಯೆ