Kannada Sahitya Sammelana ಇಂದಿನಿಂದ ಸಕ್ಕರೆ ನಾಡಲ್ಲಿ ಅಕ್ಕರೆಯ ಅಕ್ಷರ ಜಾತ್ರೆ
newsics.com ಮಂಡ್ಯ: ಇಂದಿನಿಂದ (ಡಿ.20) ಮೂರು ದಿನ ಸಕ್ಕರೆ ನಾಡು, ಭತ್ತದ ಕಣಜ ಖ್ಯಾತಿಯ ಮಂಡ್ಯದಲ್ಲಿ ಮೂರನೇ ಬಾರಿ ಅಕ್ಕರೆಯ ಅಕ್ಷರ ಜಾತ್ರೆಗೆ ನಡೆಯಲಿದೆ. ಕರುನಾಡಿಗೆ ಕನ್ನಡ ಭಾಷೆ ಅನ್ನದ ಭಾಷೆಯಾದರೆ, ಕಾವೇರಿ ಮಡಿಲಿನ ಮಂಡ್ಯ ನೆಲಕ್ಕೆ ನೀರಿನ ಭಾಷೆ, ರಕ್ತ ಕೊಟ್ಟೇವು, ಆದರೆ ಕಾವೇರಿ ನೀರು ಕೊಡಲ್ಲ ಎಂದು ಗಂಡುಮೆಟ್ಟಿನ ಪ್ರಖರ ಹೋರಾಟದ ಬೀಜ ಬಿತ್ತಿ, ನಾಡಿನಾದ್ಯಂತ ಹೋರಾಟದ ವೃಕ್ಷ ಬೆಳೆಸಿದ ಹೋರಾಟದ ತವರೂರಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಕನ್ನಡ ಕಹಳೆ ಮೊಳಗಲಿದೆ, ಕನ್ನಡ … Continue reading Kannada Sahitya Sammelana ಇಂದಿನಿಂದ ಸಕ್ಕರೆ ನಾಡಲ್ಲಿ ಅಕ್ಕರೆಯ ಅಕ್ಷರ ಜಾತ್ರೆ
Copy and paste this URL into your WordPress site to embed
Copy and paste this code into your site to embed