ರಕ್ತ ಬರುವ ರೀತಿ ಬಾಲಕಿಯ ಉಗುರು ಕತ್ತರಿಸಿ ಶಿಕ್ಷೆ ನೀಡಿದ ಮಂಡ್ಯ ಶಿಕ್ಷಕಿ!
newsics.com ಶ್ರೀರಂಗಪಟ್ಟಣ(ಮಂಡ್ಯ): ಉಗುರು ಕಟ್ ಮಾಡಿಲ್ಲ ಎಂದು ಕಾರಣಕ್ಕೆ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯ ಕೈಯಿಂದ ರಕ್ತ ಬರುವ ರೀತಿ ಉಗುರು ಕಟ್ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ಪೊಷಕರು ಆರೋಪಿಸಿ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಿದ್ದಾರೆ. ಪಟ್ಟಣದ ನ್ಯೂ ಆಕ್ಸ್ಫರ್ಡ್ ಖಾಸಗಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿ ಮಹಾಲಕ್ಷ್ಮಿ ಎಂಬ ವಿದ್ಯಾರ್ಥಿನಿಗೆ ಶಿಕ್ಷಕಿ ಗೀತಾ ಎಂಬುವರು ವಿದ್ಯಾರ್ಥಿನಿಗೆ ಕೈಗೆ ಒಡೆದು ರಕ್ತ ಬರುವಂತೆ ಉಗುರು ಕಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿನಿ ಹಾಗೂ ಪೋಷಕರಿಂದ ಪೊಲೀಸ್ … Continue reading ರಕ್ತ ಬರುವ ರೀತಿ ಬಾಲಕಿಯ ಉಗುರು ಕತ್ತರಿಸಿ ಶಿಕ್ಷೆ ನೀಡಿದ ಮಂಡ್ಯ ಶಿಕ್ಷಕಿ!
Copy and paste this URL into your WordPress site to embed
Copy and paste this code into your site to embed