ತನ್ನೆಲ್ಲ ಆಸ್ತಿಯನ್ನು ಬಡ ವಿದ್ಯಾರ್ಥಿಗಳಿಗೆ ದಾನ ಮಾಡಿದ್ದ ನಟಿ ಈಕೆ!

newsics.com ನಟಿ ಶ್ರೀವಿದ್ಯಾ ಜನಪ್ರಿಯ ಹಾಸ್ಯನಟ ಕೃಷ್ಣಮೂರ್ತಿ ಮತ್ತು ಕರ್ನಾಟಕ ಸಂಗೀತ ಗಾಯಕಿ ಎಂಎಲ್ ವಸಂತ ಕುಮಾರಿ ಅವರ ಪುತ್ರಿ. ಶ್ರೀವಿದ್ಯಾ ಹುಟ್ಟಿದ ಒಂದು ವರ್ಷದ ನಂತರ, ಅವಳ ತಂದೆ ಕೃಷ್ಣಮೂರ್ತಿ ಅಪಘಾತದಿಂದಾಗಿ ಅನಾರೋಗ್ಯಕ್ಕೆ ಒಳಗಾದರು. ಇದರಿಂದಾಗಿ ಕುಟುಂಬದ ಎಲ್ಲ ಜವಾಬ್ದಾರಿಯನ್ನು ಪತ್ನಿ ಎಂ.ಎಲ್.ವಸಂತಕುಮಾರಿಯೇ ನಿಭಾಯಿಸಬೇಕಾಯಿತು. ನಟಿ ಶ್ರೀವಿದ್ಯಾ ತಮ್ಮ ಕುಟುಂಬದ ಆರ್ಥಿಕ ಮುಗ್ಗಟ್ಟಿನಿಂದಾಗಿ 14 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ನಟ ತಿಲಕಂ ಶಿವಾಜಿ ಗಣೇಶನ್ ಅಭಿನಯದ ತಿರುವರುಟ್ಚೆಲ್ವನ್ ಚಿತ್ರದ ಮೂಲಕ ಶ್ರೀವಿದ್ಯಾ ಚಿತ್ರರಂಗಕ್ಕೆ ಪಾದಾರ್ಪಣೆ … Continue reading ತನ್ನೆಲ್ಲ ಆಸ್ತಿಯನ್ನು ಬಡ ವಿದ್ಯಾರ್ಥಿಗಳಿಗೆ ದಾನ ಮಾಡಿದ್ದ ನಟಿ ಈಕೆ!