newsics.com
ಶುಭೋದಯ
ಈ ದಿನ- ನಿತ್ಯ ಪಂಚಾಂಗ
7 ಜುಲೈ 2024, ಭಾನುವಾರ
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ದಿನಾಂಕ – 07/07/2024
ತಿಂಗಳು – ಜುಲೈ
ಬಣ್ಣ – ಕೆಂಪು
ವಾರ – ಭಾನುವಾರ
ತಿಥಿ – ದ್ವಿತೀಯಾ 28:58:49*
ಪಕ್ಷ – ಶುಕ್ಲ
ನಕ್ಷತ್ರ – ಪುಷ್ಯ 30:01:39*
ಯೋಗ – ಹರ್ಷಣ 26:11:13*
ಕರಣ – ಬಾಳವ 16:37:43
ಕರಣ – ಕೌಳವ 28:58:49*
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ- ಕರ್ಕಾಟಕ
ಸೂರ್ಯ ರಾಶಿ- ಮಿಥುನ
ಋತು- ಗ್ರೀಷ್ಮ
ಅಯನ- ಉತ್ತರಾಯಣ
ಸೂರ್ಯೋದಯ 06:00:08
ಸೂರ್ಯಾಸ್ತ 18:49:07
ಹಗಲಿನ ಅವಧಿ 12:48:59
ರಾತ್ರಿಯ ಅವಧಿ 11:11:17
ಚಂದ್ರೋದಯ 07:00:29
ಚಂದ್ರಾಸ್ತ 20:15:21
ರಾಹು ಕಾಲ 17:13 – 18:49 ಅಶುಭ
ಯಮಘಂಡ ಕಾಲ 12:25 – 14:01 ಅಶುಭ
ಗುಳಿಕ ಕಾಲ 15:37 – 17:13
ಅಭಿಜಿತ್ 11:59 – 12:50 ಶುಭ
ದುರ್ಮುಹೂರ್ತ 17:07 – 17:58 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಮನಸು ಬಿಚ್ಚಿ ನಗುವುದು, ಯಾರಿಗೂ ಕೇಡು ಬಗೆಯದೆ ಇರುವುದು, ಎಲ್ಲರನ್ನೂ ನಿರ್ಮಲ ಮನಸ್ಸಿನಿಂದ ಪ್ರೀತಿಸುವುದು – ಒಬ್ಬ ವ್ಯಕ್ತಿಯ ನೈಜ ಅಳತೆಗೋಲು.
– ರಾಬರ್ಟ್ ಸ್ಟೀವನ್ಸನ್
***
ಇಂದಿನ ಇತಿಹಾಸ
ಜಗನ್ನಾಥ ರಥಯಾತ್ರೆ
ಚಂದ್ರ ದರ್ಶನ
* ವಿಶ್ವ ಚಾಕೊಲೇಟ್ ದಿನ
ವಿಶ್ವದ ಸವಿಯಾದ ಸಿಹಿತಿಂಡಿಯೆಲ್ಲವೂ ಅತ್ಯಂತ ಜನಪ್ರಿಯ ಮತ್ತು ಮೆಚ್ಚಿನವುಗಳು ಚಾಕೊಲೇಟ್. ಈ ಉತ್ಪನ್ನವು ಹುರಿದುಂಬಿಸಲು ಸಾಧ್ಯವಾಗುತ್ತದೆ. ಮೆದುಳಿನ ಚಟುವಟಿಕೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಪೂರ್ಣ ಪ್ರಮಾಣದ ಸ್ವತಂತ್ರ ಸಿಹಿ ಭಕ್ಷ್ಯವಾಗಿದೆ. ಜುಲೈ 07 ರಂದು ವಿಶ್ವ ಚಾಕೊಲೇಟ್ ದಿನವನ್ನು ಪ್ರತಿವರ್ಷ ವಿಶ್ವದಾದ್ಯಂತ ಆಚರಿಸಲಾಗುತ್ತದೆ. 1995ರಲ್ಲಿ ಈ ದಿನವನ್ನು ಮೊದಲ ಬಾರಿಗೆ ಫ್ರಾನ್ಸ್ನಲ್ಲಿ ಆಚರಿಸಲಾಯಿತು.
ಪ್ರಮುಖ ಘಟನೆಗಳು
* ಪ. ರಾಮಕೃಷ್ಣ ಶಾಸ್ತ್ರಿ – ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾಗಿರುವ ಪ. ರಾಮಕೃಷ್ಣ ಶಾಸ್ತ್ರಿಯವರು ಹುಟ್ಟಿದ್ದು 1953ರ ಜುಲೈ 07 ರಂದು. ಇವರು ವಿವಿಧ ಪತ್ರಿಕೆಗಳಿಗೆ, ಮ್ಯಾಗಸೈನ್ಗಳಿಗೆ ಬರೆದ ಲೇಖನಗಳ ಸಂಖ್ಯೆಯೇ ಸುಮಾರು 7500ಕ್ಕೂ ಹೆಚ್ಚಿದ್ದು ಅವರ ಲೇಖನ ಪ್ರತಿಭೆಗೆ ಸಾಕ್ಷಿಯಾಗಿದೆ.
* ಜುಲೈ 07, 1978 ರಂದು ಸೊಲೊಮನ್ ದ್ವೀಪಗಳು ಯುನೈಟೆಡ್ ಕಿಂಗ್ಡಮ್ನಿಂದ ಸ್ವತಂತ್ರವಾದವು.
* ಮಹೇಂದ್ರ ಸಿಂಗ್ ಧೋನಿ – ಇವರು ಭಾರತದ ಕ್ರಿಕೆಟಿಗ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರು. ಜುಲೈ 07, 1981 ರಂದು ಬಿಹಾರದ ರಾಂಚಿಯಲ್ಲಿ (ಈಗ ಜಾರ್ಖಂಡ್ನಲ್ಲಿದ್ದಾರೆ) ಜನಿಸಿದರು. ಅವರ ನಾಯಕತ್ವದಲ್ಲಿ ಭಾರತವು 2007 ICC ವಿಶ್ವ ಟ್ವೆಂಟಿ20, 2007-08ರ CB ಸರಣಿ ಮತ್ತು 2008ರಲ್ಲಿ ಆಸ್ಟ್ರೇಲಿಯಾವನ್ನು 2-0 ಅಂತರದಲ್ಲಿ ಸೋಲಿಸಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದಿತ್ತು. ಅವರು ಶ್ರೀಲಂಕಾ ಮತ್ತು ನ್ಯೂಜಿಲೆಂಡ್ನಲ್ಲಿ ನಡೆದ ಉಭಯ ODI ಸರಣಿಯನ್ನು ಮೊದಲ ಬಾರಿಗೆ ಗೆದ್ದ ತಂಡದ ನಾಯಕರಾಗಿದ್ದರು. ಧೋನಿಯು ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ 2008 ಮತ್ತು 2009ರಲ್ಲಿ ವರ್ಷದ ICC ODI ಉತ್ತಮ ಆಟಗಾರ ಪ್ರಶಸ್ತಿ (ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ), ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಮತ್ತು ಪದ್ಮಶ್ರೀ, 2009ರಲ್ಲಿ ಭಾರತದ ನಾಲ್ಕನೇ ಅತಿ ದೊಡ್ಡ ನಾಗರಿಕ ಸೇವಾ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
* ಜುಲೈ 07, 2007 ರಂದು ವಿಶ್ವದ ಏಳು ಹೊಸ ಅದ್ಭುತಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.